ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಕಾರವಾರ: ಕೌಶಲ ತರಬೇತಿ ಪಡೆಯಲು ನಿರುತ್ಸಾಹ

ಯುವನಿಧಿಗೆ 5 ಸಾವಿರ, ಯುವನಿಧಿ ಪ್ಲಸ್‌ಗೆ 52 ಮಂದಿಯಷ್ಟೇ ನೋಂದಣಿ
Published : 16 ಅಕ್ಟೋಬರ್ 2025, 5:09 IST
Last Updated : 16 ಅಕ್ಟೋಬರ್ 2025, 5:09 IST
ಫಾಲೋ ಮಾಡಿ
Comments
ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ ಒದಗಿಸಲು ಕಡ್ಡಾಯವಾಗಿ ಪ್ರತಿ ಫಲಾನುಭವಿಯೂ ‘ಕೌಶಲಕಾರ್’ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ
ರಜತಕುಮಾರ ಹಬ್ಬು, ಕೌಶಲಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ
‘ಪೂರಕ ತರಬೇತಿ ಒದಗಿಸಲಿ’
‘ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲ. ಸೀಮಿತ ಉದ್ಯೋಗಾವಕಾಶ ಇರುವ ಕಾರಣದಿಂದ ಉದ್ಯೋಗ ಸಿಗುತ್ತಿಲ್ಲ. ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡುವುದಾದರೆ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ, ನೌಕಾದಳದಲ್ಲಿ ಉದ್ಯೋಗ ಸಿಗಬಹುದಾದ ಕೋರ್ಸ್ ಪರಿಚಯಿಸಿ ತರಬೇತಿ ನೀಡಲಿ’ ಎಂದು ಯುವನಿಧಿ ಫಲಾನುಭವಿಯೊಬ್ಬರು ಒತ್ತಾಯಿಸಿದರು. ‘ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಿ, ಜಿಲ್ಲೆಯಲ್ಲಿ ಉದ್ಯೋಗ ಪಡೆದವರು ಕಡಿಮೆ. ಪದವಿ, ಡಿಪ್ಲೊಮಾ ಮುಗಿಸಿ ಮಹಾನಗರಗಳಿಗೆ ವಲಸೆ ಹೋಗಲಾಗದ ಸ್ಥಿತಿಯಲ್ಲಿರುವವರಷ್ಟೇ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂತಹವರಿಗೆ ಪೂರಕ ಕೋರ್ಸ್ ಪರಿಚಯಿಸುವ ಬಗ್ಗೆ ಈಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT