ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕಿರುಗಾಲುವೆ: ಹರಿಯದ ನೀರು; ಸಿಗದ ಸ್ಪಂದನೆ

ರಾಯ ಕಾಲುವೆಯ ಸೈಫನ್ ಬಾವಿ ಸಮಸ್ಯೆ: 50 ಎಕರೆ ಜಮೀನು ಬರಡಾಗುವ ಭೀತಿ
Published : 22 ಮೇ 2024, 6:17 IST
Last Updated : 22 ಮೇ 2024, 6:17 IST
ಫಾಲೋ ಮಾಡಿ
Comments
27ನೇ ಕಿರುಗಾಲುವೆಯಲ್ಲಿ ನೀರು ಸರಿಯಾಗಿ ಹರಿಯದೆ ಬರಡಾಗುತ್ತಿರುವ ಫಲವತ್ತಾದ ಭೂಮಿ
27ನೇ ಕಿರುಗಾಲುವೆಯಲ್ಲಿ ನೀರು ಸರಿಯಾಗಿ ಹರಿಯದೆ ಬರಡಾಗುತ್ತಿರುವ ಫಲವತ್ತಾದ ಭೂಮಿ
ಇಂತಹ ಸ್ಥಿತಿ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಸ್ಥಳ ಪರಿಶೀಲನೆ ನಡೆಸಿ ಟಿ.ಬಿ. ಡ್ಯಾಂ ಅಧಿಕಾರಿಗಳ ಜತೆಗೆ ಚರ್ಚಿಸಿ ಪರಿಹಾರ ಉಪಾಯ ಕಂಡುಕೊಳ್ಳಲಾಗುವುದು.
–ಬಸಪ್ಪ ಜಾನ್ಕರ್‌ ಎಇಇ ಕರ್ನಾಟಕ ನೀರಾವರಿ ನಿಗಮ ಕಮಲಾಪುರ
ನೀರಿಲ್ಲ ಎಂದು ರೈತರು ಜಮೀನು ಮಾರಿದ್ದಾರೋ ನಿವೇಶನ ಮಾಡಲು ಮಾರಾಟ ಮಾಡಿದ್ದಾರೋ ಗೊತ್ತಿಲ್ಲ. ಉಳಿದ ರೈತರು ಆಗಲೇ ಕಿರುಗಾಲುವೆಯ ಸಮಸ್ಯೆ ಬಿಂಬಿಸಬೇಕಿತ್ತು.
–ಶ್ರೀನಿವಾಸ ರಾವ್ ಅಧ್ಯಕ್ಷ ನೀರಾವರಿ ಬಳಕೆದಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT