ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತುಂಗಭದ್ರೆ ಒಡಲಿನ ಜನರಿಗಿಲ್ಲ ನೀರು

ಕುಡಿಯುವ ನೀರಿಗಾಗಿ ಮರಿಯಮ್ಮನಹಳ್ಳಿ ಜನತೆ ಪರದಾಟ: 7 ದಶಕಗಳಿಂದ ತೀರದ ಬವಣೆ
Published : 11 ಮಾರ್ಚ್ 2024, 5:13 IST
Last Updated : 11 ಮಾರ್ಚ್ 2024, 5:13 IST
ಫಾಲೋ ಮಾಡಿ
Comments
ಕೆ.ನೇಮರಾಜ ನಾಯ್ಕ
ಕೆ.ನೇಮರಾಜ ನಾಯ್ಕ
ಗೋವಿಂದರ ಪರಶುರಾಮ
ಗೋವಿಂದರ ಪರಶುರಾಮ
ಸಿ.ಸತೀಶ್
ಸಿ.ಸತೀಶ್
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನರು ಕೊಡಗಳನ್ನು ಸಾಲಾಗಿಟ್ಟಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನರು ಕೊಡಗಳನ್ನು ಸಾಲಾಗಿಟ್ಟಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್‌ ಮುಂದೆ ಜನರು ಕೊಡಗಳನ್ನು ಹಿಡಿದು ನಿಂತಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್‌ ಮುಂದೆ ಜನರು ಕೊಡಗಳನ್ನು ಹಿಡಿದು ನಿಂತಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಕಂಡು ಬರುವ ದೃಶ್ಯ
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಕಂಡು ಬರುವ ದೃಶ್ಯ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಒತ್ತಾಯಿಸಿ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ಪ್ರತ್ಯೇಕ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿದ್ದೇವೆ
ಕೆ.ನೇಮರಾಜನಾಯ್ಕ ಶಾಸಕ
ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಗುತ್ತಿರುವುದು ಈ ಭಾಗದ ಪಕ್ಷಾತೀತ ಜನರ ಹಾಗೂ ಹೋರಾಟ ಸಮಿತಿಯ ಹೋರಾಟ ಫಲ
ಗೋವಿಂದರ ಪರಶುರಾಮ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ
ಪಟ್ಟಣದ ಜನರ ಏಳು ದಶಕದ ಕನಸು ನನಸಾಗುತ್ತಿದೆ. ಇದರಿಂದ ಜನರ ಕುಡಿಯುವ ನೀರಿನ ಬವಣೆಗೆ ಮುಕ್ತಿ ಸಿಗಲಿದೆ
ಸಿ.ಸತೀಶ್ ಕುಡಿಯುವ ನೀರಿನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT