ಪಕ್ಷದ ಮುಖಂಡರಾದ ಕೆ. ಕೋಟ್ರೇಶ್, ಅತಾಯ ರಸೂಲ್, ನಬಿ ಸಾಬ್, ಕೆ. ಕೃಷ್ಣ, ಎ.ನಾರಾಯಣ, ಬಿ.ಎಂ. ಹುಲುಗಪ್ಪ, ಗಾಳಿ ನಾಗರಾಜ, ಸೋಮಶೇಖರ್, ಡಿ.ಮೊಹಮ್ಮದ್ ರಫೀಕ್, ಇನಾಯತ್ ಡೇಗಲ್, ಎಚ್.ಎಂ. ಪ್ರಶಾಂತ್, ಚಂದ್ರಕಾಂತ್, ರಾಜಶೇಖರ್ ಗೌಡ, ಎಚ್. ಶಬ್ಬೀರ್, ರಾಜಾ ಹುಸೇನ್, ಕಾಶಿ, ನವೀನ್, ರಮೇಶ್ ಪಾಲ್ಗೊಂಡಿದ್ದರು.