ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಹೊಸಪೇಟೆ: ಮಾಜಿ ದೇವದಾಸಿ ಪುತ್ರಿಯ ಸಾಗರೋಲ್ಲಂಘನೆ

ಸಮಾಜ ಕಲ್ಯಾಣ ಇಲಾಖೆಯ ಪ್ರಬುದ್ಧ ಯೋಜನೆ– ಸಸೆಕ್ಸ್ ವಿ.ವಿಯಲ್ಲಿ ಪಿಎಚ್‌.ಡಿ ಅಧ್ಯಯನ
Published : 5 ಆಗಸ್ಟ್ 2025, 22:14 IST
Last Updated : 5 ಆಗಸ್ಟ್ 2025, 22:14 IST
ಫಾಲೋ ಮಾಡಿ
Comments
ತಂದೆ ಇಲ್ಲವೇ ಎಂಬ ಪ್ರಶ್ನೆ ಪದೇ ಪದೇ ಮನಸ್ಸು ಗಾಸಿಗೊಳಿಸಿದೆ. ದೇವದಾಸಿಯರ ಮಕ್ಕಳು ಅದನ್ನು ಮೀರಿ ಸಾಗಬೇಕಿದೆ. ಉನ್ನತ ಶಿಕ್ಷಣ ಪಡೆಯುವುದರಿಂದ ಸಾಧನೆ ಸಾಧ್ಯ
ಕಾಮಾಕ್ಷಿ ಸಸೆಕ್ಸ್‌ ವಿ.ವಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಆಯ್ಕೆ ಆದವರು
ಪ್ರಬುದ್ಧ ಯೋಜನೆಗೆ ಕಾಮಾಕ್ಷಿ ಅವರು ಅರ್ಹ ಅಭ್ಯರ್ಥಿ. ಉನ್ನತ ವ್ಯಾಸಂಗ ಮಾಡಿ ದೇವದಾಸಿಯರ ಜೀವನ ಸುಧಾರಿಸಲು ಶ್ರಮಿಸಿದರೆ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ.
ಆನಂದ ತಾಲಿ ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT