ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಿಂದೊಳ್ಳು ಅಲೆಮಾರಿ ವಿದ್ಯಾರ್ಥಿಗಳಿಗಾಗಿ ಮಿಡಿದ ಹೃದಯಗಳು

ಸಿ.ಶಿವಾನಂದ
Published : 9 ಸೆಪ್ಟೆಂಬರ್ 2025, 6:15 IST
Last Updated : 9 ಸೆಪ್ಟೆಂಬರ್ 2025, 6:15 IST
ಫಾಲೋ ಮಾಡಿ
Comments
ಗಣೇಶ ಹಬ್ಬಕ್ಕೆ ದೇಣಿಗೆ ಕೊಡುವುದಕ್ಕಿಂತ ಇಂತಹ ಉತ್ತಮವಾದ ಕಾರ್ಯಗಳಿಗೆ ನೀಡಿರುವುದಕ್ಕೆ ತುಂಬಾ ಖುಷಿ ಇದೆ. ಬಡ ಮಕ್ಕಳು ಹೊಸ ಬಟ್ಟೆ ಧರಿಸಿ ಖುಷಿ ಪಟ್ಟಿದ್ದು ಕಣ್ಣಲ್ಲಿ ಹಾಗೆ ಉಳಿದಿದೆ
ಶಿವಪ್ರಕಾಶ್ ಒಂಟಿ ಉದ್ಯಮಿ
ಎಲ್ಲ ಅಲೆಮಾರಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಇನ್ನೊಂದು ಜತೆ ಸಮವಸ್ತ್ರ ಶೂ ವಿತರಿಸಲಾಗುವುದು. ಕಾರ್ಖಾನೆಯೊಂದರ ಸಿಎಸ್‌ಆರ್‌ನಿಂದ ಸಿಂದೊಳ್ಳು ಜನಾಂಗದವರಿಗೆ ಮನೆ ನಿರ್ಮಿಸಿಕೊಡುವ ಚಿಂತನೆ ನಡೆದಿದೆ
ಮೈಲೇಶ್ ಬೇವೂರ್ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT