ನಿವೃತ್ತ ಪ್ರಾಧ್ಯಾಪಕರಾದ ಎಸ್. ಶಿವಾನಂದ, ಲಿಂಗಾರೆಡ್ಡಿ, ರೇವಣಸಿದ್ದಪ್ಪ, ವಕೀಲರಾದ ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಗೋರ್ಕಲ್ ವೀರಭದ್ರಪ್ಪ, ನಾಯಕರ ಹುಲುಗಪ್ಪ, ನಿವೃತ್ತ ಶಿಕ್ಷಕ ಬಸಪ್ಪ, ಅಕ್ಕಿ ನಟರಾಜ್, ಗಾದೆಪ್ಪ, ಡಾ. ಸುಲೋಚನಾ, ಗುಂಡಿ ಮಾರುತಿ, ಸೋ.ದಾ.ವಿರೂಪಾಕ್ಷ ಗೌಡ, ನಂದೀಶ್ವರ ದಂಡೆ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ರಾಮಚಂದ್ರಗೌಡ, ಭಾಗ್ಯಲಕ್ಷ್ಮಿ ಭರಾಡೆ, ಉಮಾಮಹೇಶ್ವರ, ಮಾವಿನಹಳ್ಳಿ ಬಸವರಾಜ್, ವಿಶ್ವನಾಥ ಕೌತಾಳ್ ಇದ್ದರು.