ಈ ಕುರಿತು ನ. 17ರಂದು ‘ಪ್ರಜಾವಾಣಿ’ಯು ‘ಮಂಜಮ್ಮ ಜೋಗತಿಗೆ ಗೌರವ ಸಲ್ಲಿಸಲು ಹೋಗಿ ಯಡವಟ್ಟು’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯು ಹಳೆಯ ಟಿಕೆಟ್ಗಳನ್ನು ವಾಪಸ್ ಪಡೆದಿದೆ. ಇಷ್ಟೇ ಅಲ್ಲ, ‘ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀ ಮಾತಾ ಮಂಜಮ್ಮ ಜೋಗತಿಯವರಿಗೆ ಹಾರ್ದಿಕ ಅಭಿನಂದನೆಗಳು’ ಎಂದು ಪ್ರಕಟಿಸಿದೆ.