ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಗೋಂಧಳಿಪುರದಲ್ಲಿ 24 ಗಂಟೆಯೂ ಆಲಮಟ್ಟಿ ನೀರು

ಹೊಸಪೇಟೆ ನಗರಸಭೆಯ ಕಾರಿಗನೂರು 23ನೇ ವಾರ್ಡ್‌–ಶಾಸಕ ಗವಿಯಪ್ಪ ಪ್ರಯತ್ನಕ್ಕೆ ಸ್ಥಳೀಯರ ಕೃತಜ್ಞತೆ
Published : 29 ಮೇ 2024, 4:55 IST
Last Updated : 29 ಮೇ 2024, 4:55 IST
ಫಾಲೋ ಮಾಡಿ
Comments
ಹೊಸಪೇಟೆಯಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ನೀರಿನ ರಾಜಕೀಯ ನಡೆಸುತ್ತಿದ್ದಾರೆಯೇ ಎಂಬ ಗುಮಾನಿ ಬರುವ ರೀತಿಯ ಬೆಳವಣಿಗೆಗಳು ಮೂರು ದಿನಗಳ ಹಿಂದೆ ನಡೆದವು. ಸಿಂಗ್ ಅವರ ನೀರಿನ ಟ್ಯಾಂಕರ್‌ಗೆ ನೀರು ಕೊಡಬೇಡಿ ಎಂದು ಶಾಸಕರು ಹೇಳಿದ್ದು ವಿವಾದ ಭುಗಿಲೇಳುವಂತೆ ಮಾಡಿತು. ನಗರದ ನೀರನ್ನು ಗ್ರಾಮಾಂತರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕಾರಣಕ್ಕೂ ಈ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಬಿಕ್ಕಟ್ಟು ಬಗೆಹರಿಸಲು ನಗರಸಭೆಯ ವಿಶೇಷ ಸಭೆ ಕರೆದು, ಖಾಸಗಿ ಟ್ಯಾಂಕರ್‌ಗಳಿಗೂ ನಗರಸಭೆಯ ನೀರನ್ನು ನೀಡಬೇಕು ಎಂಬ ನಿರ್ಣಯ ಅಂಗೀಕಾರವಾಗಿದೆ.
ಎಚ್‌.ಆರ್‌.ಗವಿಯಪ್ಪ
ಎಚ್‌.ಆರ್‌.ಗವಿಯಪ್ಪ
ಪೈಪ್‌ಲೈನ್‌ ಹಾಕಲು ನಡೆದ ಕಾಮಗಾರಿ  (ಸಂಗ್ರಹ ಚಿತ್ರ)
ಪೈಪ್‌ಲೈನ್‌ ಹಾಕಲು ನಡೆದ ಕಾಮಗಾರಿ  (ಸಂಗ್ರಹ ಚಿತ್ರ)
ಸ್ವಂತ ಹಣವೋ ಸರ್ಕಾರದ್ದೋ ಎಂಬ ಚಿಂತೆ ಮಾಡಿಲ್ಲ ಮೊದಲು ಜನರಿಗೆ ನೀರು ಸಿಗಬೇಕು ಎಂಬುದಷ್ಟೇ ನನ್ನ ಚಿಂತನೆಯಾಗಿದೆ
ಎಚ್‌.ಆರ್‌.ಗವಿಯಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT