ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಿಂದಗಿ | ಕೈವಾಡ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಅಶೋಕ ಮನಗೂಳಿ

Published : 14 ಸೆಪ್ಟೆಂಬರ್ 2025, 6:12 IST
Last Updated : 14 ಸೆಪ್ಟೆಂಬರ್ 2025, 6:12 IST
ಫಾಲೋ ಮಾಡಿ
Comments
ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ 
ಅಶೋಕ ಮನಗೂಳಿ, ಶಾಸಕ 
ಸುಪ್ರೀಂಕೋರ್ಟ್ ಆದೇಶದನ್ವ ಮನೆಗಳನ್ನು ತೆರುವುಗೊಳಿಸಲಾಗಿದೆ. ಶಾಸಕರ ನೇತೃತ್ವದ ಪುರಸಭೆ ಆಶ್ರಯ ಸಮಿತಿ ಸಭೆಯಲ್ಲಿ ನಿರಾಶ್ರಿತರಿಗೆ ಪರ್ಯಾಯ ನಿವೇಶನ ವ್ಯವಸ್ಥೆ ಮಾಡುವ ನಿರ್ಣಯ ಮಾಡಲಾಗಿದೆ
ಅನುರಾಧಾ ವಸ್ತ್ರದ ಉಪವಿಭಾಗಾಧಿಕಾರಿ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT