ಹಿಂಗಣಿ-ಆಳಗಿ ಭುಯ್ಯಾರ -ಬರೂರ ಮಧ್ಯದಲ್ಲಿ ಬ್ಯಾರೇಜುಗಳ ದುರಸ್ತಿಗೆ ಸರ್ಕಾರ ಒಟ್ಟು ₹ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರ ಕೆಲಸ ಆರಂಭಿಸಲಾಗುವುದು
ಯಶವಂತರಾಯಗೌಡ ಪಾಟೀಲ ಶಾಸಕ
ಗೋವಿಂದಪೂರ-ಬಂಡಾರಕವಟೆ ಮತ್ತು ಉಮರಾಣಿ-ಲವಗಿ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿದ ಬಾಂದಾರಗಳ ದುರಸ್ತಿಗೆ ನಾಗಠಾಣ ಶಾಸಕರು ಅನುದಾನ ಬಿಡುಗಡೆ ಮಾಡಿಸಬೇಕು
ಪಿ.ಜಿ.ಪ್ಯಾಟಿ ಅಧ್ಯಕ್ಷ ಹಿಂಗಣಿ ಪಂಚಾಯಿತಿ
ಕರ್ನಾಟಕಕ್ಕೆ ಸಂಬಂಧಪಟ್ಟ ಇನ್ನಿತರ 2 ಬ್ಯಾರೇಜುಗಳ ದುರಸ್ತಿಗಾಗಿ ಅಂದಾಜು ಪತ್ರಿಕೆ ಸಿದ್ದಗೊಳಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಲಲಾಗುವದು