ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ಹೊರ್ತಿ ರೇವಣಸಿದ್ಧೇಶ್ವರ ಜಾತ್ರೆ: ರೈತರಿಗೆ ಲಾಭ ತಂದುಕೊಟ್ಟ ಜಾನುವಾರು

Published : 4 ಡಿಸೆಂಬರ್ 2025, 5:06 IST
Last Updated : 4 ಡಿಸೆಂಬರ್ 2025, 5:06 IST
ಫಾಲೋ ಮಾಡಿ
Comments
ಹೊರ್ತಿಯ ರೇವಣಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟ ಮತ್ತು ಪ್ರದರ್ಶನದಲ್ಲಿ ಸೇರಿದ್ದ ಜಾನುವಾರುಗಳು
ಹೊರ್ತಿಯ ರೇವಣಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟ ಮತ್ತು ಪ್ರದರ್ಶನದಲ್ಲಿ ಸೇರಿದ್ದ ಜಾನುವಾರುಗಳು
ಈ ಹೊರ್ತಿ ಜಾನುವಾರು ಜಾತ್ರೆಯಲ್ಲಿ ದನಕರು ಸದೃಢತೆಗೆ ತಕ್ಕಂತೆ ಯೋಗ್ಯ ಬೆಲೆಗೆ ಮಾರಾಟವಾಗಿವೆ. ಅಲ್ಲದೇ ಮೊದಲಿಗಿಂತಲೂ ಈ ಸಲ ಉತ್ತಮ ಬೆಲೆಗೆ ಮಾರಾಟವಾಗಿವೆ
–ಮಲ್ಲಿಕಾರ್ಜುನ ಬಗಲಿ, ಜಿಗಜೀವಣಿ ಗ್ರಾಮದ ರೈತ 
ಈ ಸಲ ಜಾನುವಾರುಗಳ ಜಾತ್ರೆಯಲ್ಲಿ ದನಗಳು ಹೆಚ್ಚಿನ ದರದಲ್ಲಿ ಮಾರಾಟವಾಗಿ ನಮಗೆ ಲಾಭ ತಂದಿದೆ. ಸ್ವಲ್ಪ ಸಮಾಧಾನವಾಗಿದೆ. ಅತಿ ಮೆಳೆಯಿಂದ ಬೆಳೆ ಇಲ್ಲದೆ ಚಿಂತೆಯಲ್ಲಿ ಇದ್ದಾಗ ದನ ಮಾರಾಟ ಖುಷಿ ತಂದಿದೆ
–ಶಿವನಿಂಗಪ್ಪ ಬಿರಾದಾರ, ಮೀರಗಿ ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT