ಡಾ.ವಿ.ಡಿ.ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎ.ಎಸ್.ಪೂಜಾರ, ಕೆ.ಸುನಂದಾ, ಕಮಲಾಕ್ಷಿ ಗೆಜ್ಜಿ, ಜ್ಯೋತಿ ಗೆಜ್ಜಿ, ಸಿದ್ದಲಿಂಗ ಹದಿಮೂರ, ಬಿ.ಎಂ.ಪಾಟೀಲ, ಬಿ.ಎಚ್. ಬಾದರಬಂಡಿ, ಮ.ಗು.ಯಾದವಾಡ, ಅರವಿಂದ ಕಂಚ್ಯಾಣಿ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಎ.ಬಿ.ಬೂದಿಹಾಳ, ಸುರೇಶ ಅಂಬಲಿ, ಡಾ.ಉಷಾ ಹಿರೇಮಠ, ಎಸ್.ಡಿ. ಕೃಷ್ಣಮೂರ್ತಿ, ಪ್ರೊ.ಸಬರದ, ಅಜ್ಜು ಕಂಚ್ಯಾಣಿ, ಜಗದೀಶ ಸಾಲಹಳ್ಳಿ, ನಟರಾಜ, ದಾನಮ್ಮ, ವೀಣಾ, ಗುರುರಾಜ ಬಾಬಾನಗರ, ರುದ್ರಾಂಬಿಕಾ, ಇಂದುಮತಿ ಸಾಲಿಮಠ ಉಪಸ್ಥಿತರಿದ್ದರು.