ವಕೀಲರಾದ ಮೀರಾ ನದಾಫ್, ಅಯೂಬ್ಖಾನ್ ಪಿ. ನದಾಫ್, ಪರೀದ ಮೌಲಾಸಾಬ ನದಾಫ್, ಪೀರಸಾಬ್ ಅಮೀನಸಾಬ್ ನದಾಫ್, ಮೈಹಿಬೂಬ್ ರುಕ್ಮೋದ್ದೀನ್ ಹತ್ತಳ್ಳಿ, ಮೌಲಾಸಾಬ್ ನದಾಫ್, ಮಕ್ತುಮಸಾಬ್ ನದಾಫ್, ದಾವಲಮಲೀಕ್ ನದಾಫ್, ರಾಜಾಭಕ್ಷಿ ನದಾಫ್, ಅಲ್ಲಿಸಾಬ್ ನದಾಫ್, ಇಸ್ಮಾಯಿಲಸಾಬ್ ನದಾಫ್, ಡಾ. ಬಂದೇನವಾಜ್ ಕೊರಬು ಧರಣಿಯಲ್ಲಿ ಪಾಲ್ಗೊಂಡಿದ್ದರು.