ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ

ಸುಂದರವಾದ ಜಾಲಾಂಧ್ರ, ಬೃಹತ್ ಸಜ್ಜಾದಲ್ಲಿ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ
ಸಮೀವುಲ್ಲಾ ಉಸ್ತಾದ
Published : 1 ಡಿಸೆಂಬರ್ 2025, 4:51 IST
Last Updated : 1 ಡಿಸೆಂಬರ್ 2025, 4:51 IST
ಫಾಲೋ ಮಾಡಿ
Comments
ಸ್ಮಾರಕದಲ್ಲಿರುವ ಪರ್ಷಿಯನ್ ಭಾಷೆಯ ಶಾಸನದಿಂದ ಈ ಕಟ್ಟಡ ಅಬ್ದುಲ್ ಘಾಜಿ ಎಂಬುವವರು ವಾಸ್ತುಶಿಲ್ಪ ರೂಪಸಿರುವ ಬಗ್ಗೆ ಕುರುಹುಗಳಿವೆ ಈ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ.
ಅಬ್ದುಲ್ ಅಜೀಜ್, ರಜಪೂತ ಇತಿಹಾಸ ಸಂಶೋಧಕ
ಸ್ಮಾರಕ ಉಳಿಸಲು ಡಿಪಿಆರ್ ತಯಾರಿಸಿ ವರ್ಷದ ಹಿಂದೆಯೇ ಕಳುಹಿಸಲಾಗಿದೆ. ಇದೇ ವರ್ಷ ಅದರ ಪುನರುಜ್ಜೀವನ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ ಕೆಲವು ಸಮಸ್ಯೆಗಳಿಂದ ಆಗಿಲ್ಲ.ಶೀಘ್ರ ಪುನರುಜ್ಜೀವನ ಕಾರ್ಯಕೈಗೊಳ್ಳಲಾಗುವುದು 
ವಿಜಯಕುಮಾರ, ಹಿರಿಯ ಸಂರಕ್ಷಣಾಧಿಕಾರಿ ಎಎಸ್ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT