ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ವಿಜಯಪುರ | ಬಿಸಿಲಾಘಾತ: ಸಾವಿರಾರು ಮೀನುಗಳು ಸಾವು

ಕೃಷಿ ಹೊಂಡದಲ್ಲಿ ಮೀನು ಕೃಷಿ ಮಾಡಿದ ರೈತಗೆ ಲಕ್ಷಾಂತರ ರೂಪಾಯಿ ನಷ್ಟ
Published : 12 ಮೇ 2024, 4:31 IST
Last Updated : 12 ಮೇ 2024, 4:31 IST
ಫಾಲೋ ಮಾಡಿ
Comments
ಕೃಷಿ ಹೊಂಡದಲ್ಲಿ ಸಾಕಿದ್ದ ಮೀನಿಗೆ ವಿಮೆ ಮಾಡಿಸಿರಲಿಲ್ಲ. ಸರ್ಕಾರ ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕು ಸೂಕ್ತ ಪರಿಹಾರ ಕೊಟ್ಟರೇ ನಮಗೆ ಅನುಕೂಲವಾಗಲಿದೆ.
ನರೇಂದ್ರ ಕವಟಗಿ, ಮೀನು ಕೃಷಿಕ
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ  ಬಿಸಿಲಾಘಾತಕ್ಕೆ ಕೃಷಿ ಹೊಂಡದಲ್ಲೇ ಸತ್ತಿರುವ ಮೀನನ್ನು ತೋರಿಸಿದ ಮೀನು ಕೃಷಿಕ ನರೇಂದ್ರ ಕವಟಗಿ 
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ  ಬಿಸಿಲಾಘಾತಕ್ಕೆ ಕೃಷಿ ಹೊಂಡದಲ್ಲೇ ಸತ್ತಿರುವ ಮೀನನ್ನು ತೋರಿಸಿದ ಮೀನು ಕೃಷಿಕ ನರೇಂದ್ರ ಕವಟಗಿ 
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಮೀನು ಕೃಷಿಕ ನರೇಂದ್ರ ಕವಟಗಿ ಅವರ ಬೃಹತ್‌ ಕೃಷಿ ಹೊಂಡದಲ್ಲಿ ಬಿಸಿಲಾಘಾತಕ್ಕೆ ಸತ್ತು ತೇಲುತ್ತಿರುವ ಮೀನುಗಳು
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಮೀನು ಕೃಷಿಕ ನರೇಂದ್ರ ಕವಟಗಿ ಅವರ ಬೃಹತ್‌ ಕೃಷಿ ಹೊಂಡದಲ್ಲಿ ಬಿಸಿಲಾಘಾತಕ್ಕೆ ಸತ್ತು ತೇಲುತ್ತಿರುವ ಮೀನುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT