ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಬಿಸಿಲಾಘಾತಕ್ಕೆ ಕೃಷಿ ಹೊಂಡದಲ್ಲೇ ಸತ್ತಿರುವ ಮೀನನ್ನು ತೋರಿಸಿದ ಮೀನು ಕೃಷಿಕ ನರೇಂದ್ರ ಕವಟಗಿ
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಮೀನು ಕೃಷಿಕ ನರೇಂದ್ರ ಕವಟಗಿ ಅವರ ಬೃಹತ್ ಕೃಷಿ ಹೊಂಡದಲ್ಲಿ ಬಿಸಿಲಾಘಾತಕ್ಕೆ ಸತ್ತು ತೇಲುತ್ತಿರುವ ಮೀನುಗಳು