ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗುಡ್ಡಾಪುರ ‘ಕರ್ನಾಟಕ ಭವನ’ ಉದ್ಘಾಟನೆ ಆಗಸ್ಟ್‌ 1ರಂದು: ವಿಜುಗೌಡ ಎಸ್‌.ಪಾಟೀಲ

ದಾನಮ್ಮದೇವಿ ಭಕ್ತರ ಅನುಕೂಲಕ್ಕಾಗಿ ₹ 11 ಕೋಟಿ ಅನುದಾನದಲ್ಲಿ ನಿರ್ಮಾಣ
Published : 30 ಜುಲೈ 2024, 14:39 IST
Last Updated : 30 ಜುಲೈ 2024, 14:39 IST
ಫಾಲೋ ಮಾಡಿ
Comments
ಸುಕ್ಷೇತ್ರ ಗುಡ್ಡಾಪುರದ ದಾನಮ್ಮದೇವಿ ದೇವಸ್ಥಾನವನ್ನು ರಾಜಕೀಯ ಮುಕ್ತವಾಗಿ ಇಡಲಾಗುವುದು. ಭಕ್ತರಿಗೆ ಅಗತ್ಯ ಇರುವ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು
ವಿಜುಗೌಡ ಎಸ್‌. ಪಾಟೀಲ ಅಧ್ಯಕ್ಷ ದಾನಮ್ಮ ದೇವಸ್ಥಾನ ಕಮಿಟಿ ಗುಡ್ಡಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT