ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ಏನು ಮಾಡಿದ್ದಾರೆ? ಇದ್ದ ಶಾದಿಭಾಗ್ಯ ಸೇರಿದಂತೆ ಎಲ್ಲವೂ ಕಸಿದುಕೊಂಡಿದ್ದಾರೆ. ಅಲ್ಲದೇ, ಒಂದು ವರ್ಷವು ಹಜ್ ಕಾರ್ಯಕ್ರಮಕ್ಕೆ ಬರಲಿಲ್ಲ ಇದೇನಾ ನಿಮ್ಮಲ್ಲಿರುವ ಮುಸ್ಲಿಂ ರ ಮೇಲಿನ ಕಾಳಜಿ, ಅವರ ಡೊಂಬರಾಟ ಇಲ್ಲಿ ನಡೆಯೊಲ್ಲ, ಇಲ್ಲಿನ ಮುಸ್ಲಿಂರು ಬಹಳ ಜಾಣರಿದ್ದಾರೆ. ಬಿಜೆಪಿ ಗೆಲ್ಲಿಸಲು ನೀವು ಹೂಡಿರುವ ಆಟ ಗೊತ್ತಿದೆ. ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.