ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ವಿಜಯಪುರ | ‘ಮನೆ-ಮನೆಗೆ ಪೊಲೀಸ್‌’ ಭೇಟಿಗೆ ಚಾಲನೆ

ಪೊಲೀಸ್‌–ಸಾರ್ವಜನಿಕರ ನಡುವೆ ಸಂಪರ್ಕ, ಸಂಬಂಧ ವೃದ್ಧಿ: ಐಜಿಪಿ ಚೇತನ್‌ ಸಿಂಗ್ ರಾಥೋಡ್
Published : 25 ಜುಲೈ 2025, 5:30 IST
Last Updated : 25 ಜುಲೈ 2025, 5:30 IST
ಫಾಲೋ ಮಾಡಿ
Comments
ಮನೆಮನೆಗೆ ಪೊಲೀಸ್‌ ಭೇಟಿ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದಾದರೆ ಸಾರ್ವಜನಿಕರ ಸಹಕಾರ ಸಹಭಾಗಿತ್ವ ಅವಶ್ಯಕ. ಕಾನೂನು ವ್ಯವಸ್ಥೆ ಕಾಪಾಡಲು ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಕೈಜೋಡಿಸಿ
ಚೇತನ್‌ ಸಿಂಗ್ ರಾಥೋಡ್ ಐಜಿಪಿ ಉತ್ತರ‌ ವಲಯ ಬೆಳಗಾವಿ 
ಪ್ರಸ್ತುತ ಪೊಲೀಸ್‌ ವ್ಯವಸ್ಥೆಯು ‘ಪ್ರತಿಕ್ರಿಯೆ ಸೇವೆ’ ಅಂದರೆ ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಬಹುತೇಕ ಪ್ರತಿಕ್ರಿಯಿಸುತ್ತಿದ್ದೇವೆ. ಈ ವ್ಯವಸ್ಥೆಯನ್ನು ಇದೀಗ ‘ಸಕ್ರಿಯ ಸೇವೆ’ಯಾಗಿ ಪರಿವರ್ತಿಸಲಾಗುತ್ತಿದೆ
ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT