ಸಮಾಜದ ಮುಖಂಡರಾದ ಪ್ರಶಾಂತ ಬಿರಾದಾರ, ಬಾಲಪ್ಪ ಗೂಗಿಹಾಳ, ವಿಠ್ಠಳ ನಡುವಿನಕೇರಿ, ಡಿ.ಬಿ ಮೂದುರು, ದೀಪಕ ಹೊಸೂರಕರ, ಮಲ್ಲಿಕಾರ್ಜುನ ಹಳಿಮನಿ, ಅರ್ಜುನ ವಾಲಿ, ಪ್ರಕಾಶ ಹಲಸಂಗಿ, ರಾಘವೆಂದ್ರ ವಿಜಯಪುರ, ಸತೀಶ ಮಾದರ, ಯು.ಆರ್ ಮಠ, ಸುರೇಶ ನಾಗರಾಳ, ಸುರೇಶ ಆಸಂಗಿ, ಮಲಕಪ್ಪ ಬಾಗೇವಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.