ಕಾಲಿಟ್ಟಲ್ಲೆಲ್ಲಾ ಕೊಚ್ಚೆ: ಇದು ಮುದ್ದೇಬಿಹಾಳದ ತರಕಾರಿ ಮಾರುಕಟ್ಟೆ!
ಶಂಕರ ಈ.ಹೆಬ್ಬಾಳ
Published : 23 ಆಗಸ್ಟ್ 2025, 3:05 IST
Last Updated : 23 ಆಗಸ್ಟ್ 2025, 3:05 IST
ಫಾಲೋ ಮಾಡಿ
Comments
ಮುದ್ದೇಬಿಹಾಳ ತರಕಾರಿ ಮಾರುಕಟ್ಟೆ ದುಸ್ಥಿತಿ.
ಶಾಸಕ ಸಿ.ಎಸ್.ನಾಡಗೌಡ ಅವರು ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ತರಕಾರಿ ಮಾರುಕಟ್ಟೆ ಸುಧಾರಣೆಗೆ 25 ಲಕ್ಷ ರೂ.ಮಂಜೂರಾತಿ ಕೊಟ್ಟಿದ್ದು ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು. ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.