ಗುರುದೇವಾಶ್ರಮದ ಸೇವಾ ಸಮಿತಿ ಸದಸ್ಯ ರಮೇಶ ಕರೋಶಿ ಮಾತನಾಡಿದರು. ವಿಜಯಪೂರ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಸ್ವಾಮೀಜಿ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಡಾ.ಅಮೃತಾನಂದ ಸ್ವಾಮೀಜಿ, ಡಾ. ಶ್ರದ್ಧಾನಂದ ಸ್ವಾಮೀಜಿ, ಸಂದೀಪ ಗುರುಜಿ, ಯೋಗಾನಂದ ಸ್ವಾಮೀಜಿ, ಶಿಕ್ಷಕ ರಮೇಶ ಕರೋಶಿ, ಸಾಯಬಣ್ಣ ಮುಚ್ಚಂಡಿ, ನಿವೃತ್ತ ಶಿಕ್ಷಕ ಕೆ.ಎಸ್. ಬಿರಾದಾರ ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು. ರಮೇಶ ಕರೋಶಿ ಸ್ವಾಗತಿಸಿ, ನಿರೂಪಿಸಿದರು.ಕೆ.ಎಸ್.ಬಿರಾದಾರ ವಂದಿಸಿದರು.