ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜನಾಭಿಪ್ರಾಯವಿದ್ದರೆ ಹೊಸ ರಾಜಕೀಯ ಪಕ್ಷ: ಶಾಸಕ ಯತ್ನಾಳ

Published : 31 ಮಾರ್ಚ್ 2025, 22:31 IST
Last Updated : 31 ಮಾರ್ಚ್ 2025, 22:31 IST
ಫಾಲೋ ಮಾಡಿ
Comments
ಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ನಿರ್ಣಯವನ್ನು ಕೇಂದ್ರದ ನಾಯಕರು ಮರುಪರಿಶೀಲಿಸಬೇಕು. ಉಚ್ಚಾಟ‌ನೆ ಕ್ರಮ ಹಿಂಪಡೆದು ಬಿಜೆಪಿಯು ಹಿಂದುತ್ವದ ಪರ ನಿಲ್ಲಬೇಕು.
ಪ್ರಮೋದ ಮುತಾಲಿಕ, ಅಧ್ಯಕ್ಷ, ಶ್ರೀರಾಮಸೇನೆ ಸಂಘಟನೆ
ಯತ್ನಾಳ ಒಂದು ಸಮುದಾಯ, ಧರ್ಮದ ಜನರ ಬಗ್ಗೆ ಮನಸೋಇಚ್ಛೆ ಮಾತನಾಡಿ ಕೀಳಾಗಿ ಅಪಮಾನಿಸಿದ್ದಾರೆ. ಹೀಗಾಗಿ ಅವರ ಕಾಂಗ್ರೆಸ್ ಸೇರ್ಪಡೆ ಕಷ್ಟ
ಎಂ.ಬಿ.ಪಾಟೀಲ, ಸಚಿವ
ದೊಡ್ಡ ದೊಡ್ಡವರೇ ಹೊಸ ಪಕ್ಷ ಹುಟ್ಟು ಹಾಕಿದರೂ ಯಶಸ್ವಿ ಆಗಿಲ್ಲ. ಹೀಗಾಗಿ, ಯತ್ನಾಳ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ
ದಿನೇಶ್‌ ಗುಂಡೂರಾವ್‌, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT