ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ತಾಳಿಕೋಟೆ: ಕೈ ಕೊಟ್ಟ ಮಳೆ; ಒಣಗಿದ ಬೆಳೆ

ಶರಣಬಸಪ್ಪ ಶಿ ಗಡೇದ
Published : 6 ಜುಲೈ 2025, 5:53 IST
Last Updated : 6 ಜುಲೈ 2025, 5:53 IST
ಫಾಲೋ ಮಾಡಿ
Comments
ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮದ ಜಮೀನೊಂದರಲ್ಲಿ ಮಳೆಯಿಲ್ಲದೇ ಬೆಳೆ ಸೊರಗಿರುವುದು
ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮದ ಜಮೀನೊಂದರಲ್ಲಿ ಮಳೆಯಿಲ್ಲದೇ ಬೆಳೆ ಸೊರಗಿರುವುದು
ವಾಡಿಕೆಯಂತೆ ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಜೂನ್‌ನಲ್ಲಿ 78 ಮಿಮೀ ಮಳೆಯಾಗಬೇಕಿತ್ತು. ಆದರೆ 48 ಮಿಮೀ ಆಗಿತ್ತು. 30ಮಿಮೀ ಮಳೆ ಕೊರತೆಯಾಗಿದೆ
-ಮಹೇಶ ಜೋಶಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ತಾಳಿಕೋಟೆ
ನಿನ್ನೆ ಇವತ್ತಿನ ಮಳೆಯಿಂದ ಮತ್ತ ನಾಲ್ಕೈದು ದಿನ ಬೆಳೆಗೆ ಆಸರೆಯಾಗಬಹುದೇ ವಿನಃ ಇದು ಉತ್ತಮ ಮಳೆಯಲ್ಲ ಮುಂದೆ ಬರುವ ಪುನರ್ವಸು ಮಳೆ ಏನು ಮಾಡುತ್ತದೆಯೋ ನೋಡಬೇಕ್ರಿ
-ಮಲ್ಲಪ್ಪ ಯರನಾಳ ರೈತ ಮೈಲೇಶ್ವರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT