ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ರೈತರಿಗೆ ಹಗಲು 7 ಗಂಟೆ ತ್ರೀಫೇಸ್‌ ವಿದ್ಯುತ್‌ ಶೀಘ್ರ: ಹೆಸ್ಕಾಂ ಅಧ್ಯಕ್ಷ ಸಯ್ಯದ್‌

Published : 26 ಜುಲೈ 2025, 6:30 IST
Last Updated : 26 ಜುಲೈ 2025, 6:30 IST
ಫಾಲೋ ಮಾಡಿ
Comments
ಸಿಎಂ ಡಿಸಿಎಂ ಇಂಧನ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಸಣ್ಣ ಪುಟ್ಟ ಸಮಸ್ಯೆ ಪರಿಹರಿಸಿ ದೋಷರಹಿತ ಅಪಘಾತ ರಹಿತ ಹೆಸ್ಕಾಂ ಅನ್ನಾಗಿಸಲು ಪ್ರಯತ್ನಿಸಲಾಗುವುದು
–ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ ಅಧ್ಯಕ್ಷ ಹೆಸ್ಕಾಂ
ನಿಯಮಬಾಹಿರ ಬಡ್ತಿ: ಶಿಸ್ತು ಕ್ರಮದ ಭರವಸೆ
ವಿಜಯಪುರ: 2015 2018 ಮತ್ತು 2020ರಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವ ಪ್ರಕರಣದ ತನಿಖಾ ವರದಿಯನ್ನು ಪರಿಶೀಲಿಸಿ ಇಂಧನ ಸಚಿವರೊಂದಿಗೆ ಚರ್ಚಿಸಿ ತಪ್ಪಿತ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ ಭರವಸೆ ನೀಡಿದರು. ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವರದಿಯನ್ನು ಪಡೆದು ಶೀಘ್ರಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT