ಶನಿವಾರ, 9 ಆಗಸ್ಟ್ 2025
×
ADVERTISEMENT
ADVERTISEMENT

ತಾಳಿಕೋಟೆ | ಪ್ರವಾಹ: ವಿವಿಧೆಡೆ ಸಂಪರ್ಕ ಕಡಿತ

Published : 9 ಆಗಸ್ಟ್ 2025, 5:47 IST
Last Updated : 9 ಆಗಸ್ಟ್ 2025, 5:47 IST
ಫಾಲೋ ಮಾಡಿ
Comments
ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಬೋಳವಾಡ ಗ್ರಾಮದ ಜಲಾವೃತ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಬೆಟಿ ನೀಡಿ ಪರಿಶೀಲಿಸಿದರು
ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಬೋಳವಾಡ ಗ್ರಾಮದ ಜಲಾವೃತ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಬೆಟಿ ನೀಡಿ ಪರಿಶೀಲಿಸಿದರು
ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಜಲಾವೃತ ಜಮೀನುಗಳಿಗೆ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ ಜಂಟಿ ಕೃಷಿ ನಿರ್ದೇಶಕ  ಶಿವನಗೌಡ ಪಾಟೀಲ ಮತ್ತು ತಾಳಿಕೋಟೆ ತಹಶೀಲ್ದಾರ ವಿನಯಾ ಹೂಗಾರ  ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು
ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಜಲಾವೃತ ಜಮೀನುಗಳಿಗೆ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ ಜಂಟಿ ಕೃಷಿ ನಿರ್ದೇಶಕ  ಶಿವನಗೌಡ ಪಾಟೀಲ ಮತ್ತು ತಾಳಿಕೋಟೆ ತಹಶೀಲ್ದಾರ ವಿನಯಾ ಹೂಗಾರ  ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು
ತಾಳಿಕೋಟೆ ಪಕ್ಕದ ಡೋಣಿ ನದಿ ನೀರಿನಿಂದ ಜಲಾವೃತಗೊಂಡಿರುವ ರೈತ ಮಹಿಳೆ  ಡೋಣಿ  ನದಿ ಚಂದ್ರಮ್ಮ ಹದಗಲ್ಲ ಅವರ ವಾಸದ ಮನೆ
ತಾಳಿಕೋಟೆ ಪಕ್ಕದ ಡೋಣಿ ನದಿ ನೀರಿನಿಂದ ಜಲಾವೃತಗೊಂಡಿರುವ ರೈತ ಮಹಿಳೆ  ಡೋಣಿ  ನದಿ ಚಂದ್ರಮ್ಮ ಹದಗಲ್ಲ ಅವರ ವಾಸದ ಮನೆ
 ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಜಲಾವೃತ ಹಿನ್ನೆಲೆಯಲ್ಲಿ  ಹಡಗಿನಾಳ ಮೂಕಿಹಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಮೂಕಿಹಾಳ ಬಲಿಯ ಸೋಗಲಿ ಹಳ್ಳದ ನೆಲಮಟ್ಟದ ಸೇತುವೆ ಜಲಾವೃತವಾಗಿ  ಶುಕ್ರವಾರ ಸಂಜೆ   ತಾಳಿಕೋಟೆಗೆ ಬರುತ್ತಿದ್ದ  ಎಲ್ಲ ಗ್ರಾಮ ಪಟ್ಟಣಗಳ ಸಂಪರ್ಕ ಕಡಿತವಾದವು

ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಜಲಾವೃತ ಹಿನ್ನೆಲೆಯಲ್ಲಿ  ಹಡಗಿನಾಳ ಮೂಕಿಹಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಮೂಕಿಹಾಳ ಬಲಿಯ ಸೋಗಲಿ ಹಳ್ಳದ ನೆಲಮಟ್ಟದ ಸೇತುವೆ ಜಲಾವೃತವಾಗಿ  ಶುಕ್ರವಾರ ಸಂಜೆ   ತಾಳಿಕೋಟೆಗೆ ಬರುತ್ತಿದ್ದ  ಎಲ್ಲ ಗ್ರಾಮ ಪಟ್ಟಣಗಳ ಸಂಪರ್ಕ ಕಡಿತವಾದವು

ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಶುಕ್ರವಾರವೂ ಜಲಾವೃತವಾಗಿರುವುದು
ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಶುಕ್ರವಾರವೂ ಜಲಾವೃತವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT