ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Teachers' Day | ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ರಮೇಶ ಜಿಗಜಿಣಗಿ

Published : 6 ಸೆಪ್ಟೆಂಬರ್ 2025, 5:46 IST
Last Updated : 6 ಸೆಪ್ಟೆಂಬರ್ 2025, 5:46 IST
ಫಾಲೋ ಮಾಡಿ
Comments
ಕಲ್ಲಿನ ಮೂರ್ತಿಯನ್ನು ಶಿಲೆಯನ್ನಾಗಿಸುವಂತೆ ಅಮೂರ್ತ ರೂಪದ ಮಕ್ಕಳನ್ನು ಮೂರ್ತರೂಪ ಕೊಡುವ ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ 
-ರಮೇಶ ಜಿಗಜಿಣಗಿಸಂಸದ 
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ 
2025-26ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎ.ಎ. ಜಮಾದಾರ ಗುರಣ್ಣ ಬಿರಾದಾರ  ಡಿ.ಎನ್.ಕುರೇಶಿ ತಬ್ಬಸ್ಸುಂಬೇಗಂ ಮೈನುದ್ದೀನಸಾಹೇಬ ಸೌದಿ ಎಸ್.ಬಿ.ಗೊಂಗಡಿ ರಾಚಪ್ಪ ವಪ್ಪಾರಿ ಹಾಗೂ ರಾಜೇಶ ಪಾಟೀಲ ಅವರನ್ನು ಗೌರವಿಸಲಾಯಿತು.  ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿದರಾಯ ಆಕಳವಾಡಿ ಚಂದ್ರಕಾಂತ  ಕನಸೆ ಫರೀದಾ ಎಸ್. ಬಾಗವಾನ ಅಕ್ಬರ್ ಎಸ್. ಬಡಿಗೇರ  ಪರಶುರಾಮ ಬೆನಕನಹಳ್ಳಿ ರಾಜಕುಮಾರ್ ಮಾಳಿ  ಭಾರತಿ ವಿ. ಗೊಂಗಡಿ ಅವರನ್ನು ಗೌರವಿಸಲಾಯಿತು. ಫ್ರೌಢಶಾಲಾ ವಿಭಾಗದಲ್ಲಿ ಸಂಗಮೇಶ ಬಂಡೆ  ಸಂತೋಷ  ಜೇವರ್ಗಿ ರಾಜೇಶ ಬಂಡಿ ಕೃಷ್ಣಪ್ಪ  ಗಾಡಿವಡ್ಡರ  ಎಸ್.ಬಿ. ಅವಟಿ  ಭೀಮಗೊಂಡ ಕೋಟ್ಯಾಳ ಹಾಗೂ ಪ್ರಭುಗೌಡ ರಾರಡ್ಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT