ಮಾಜಿ ಶಾಸಕ ವಿಠಲ ಕಟಕದೊಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಷಿರಿಫ್, ಮಮ್ಮದ್ ರಫೀಕ್ ಟಪಾಲ, ಸುರೇಶ ಗೋಣಸಗಿ, ವಸಂತ ಹೊನಮೊಡೆ, ಜಮೀರ್ ಬಕ್ಷಿ, ಮುದಕಪ್ಪ ಶಾಂತಗೇರಿ, ಚಾಂದಸಾಬ್ ಗಡಗಲಾವ್, ಎಂ.ಎಂ.ಚಲವಾದಿ, ಅಶೋಕ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.