ಗುರುವಾರ, 9 ಅಕ್ಟೋಬರ್ 2025
×
ADVERTISEMENT
ADVERTISEMENT

ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನ: ಮನುವಾದಿಗಳ ಕುತಂತ್ರ ಫಲಿಸದು

Published : 9 ಅಕ್ಟೋಬರ್ 2025, 5:51 IST
Last Updated : 9 ಅಕ್ಟೋಬರ್ 2025, 5:51 IST
ಫಾಲೋ ಮಾಡಿ
Comments
ಸಂವಿಧಾನ ರಕ್ಷಕರ ಮೇಲೆ ಶೂ ಎಸೆಯಲು ಯತ್ನಿಸಿದ ದುಷ್ಟ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಇಂಥ ಬೆದರಿಕೆಯಿಂದ ವಿಚಲಿತರಾಗಬಾರದು. ಎಲ್ಲಾ ಆತಂಕ ನಿವಾರಣೆಯ ದಿವ್ಯ ಔಷಧಿ ಅಂಬೇಡ್ಕರ ನಮಗೆ ನೀಡಿದ್ದಾರೆ
-ಮಲ್ಲಿಕಾರ್ಜುನ ಪೂಜಾರಿ ಪ್ರಗತಿಪರ ಚಿಂತಕ
ಶೂ ಎಸೆದಿರುವುದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಳ್ಳುತ್ತಿರುವ ವಕೀಲನ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವುದು ನಾಚಿಗೇಡು ಸಂಗತ.
-ಯೂಸೂಫ್ ಸಿದ್ದಿಕಿ ವಕೀಲರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT