ಗುಡಕನಾಳ, ಕಲಕೇರಿ, ಕೊಡೇಕಲ್ಲ ಹಾಗೂ ಮನಗೂಳ ಶ್ರೀ, ಪಟ್ಟಣ ಪಂಚಾಯಿತಿ ಸದಸ್ಯ ನಾಗಯ್ಯಸ್ವಾಮಿ ದೇಸಾಯಿ ಗುರು, ವಿರೇಶ ಬಿ.ಚಿಂಚೋಳಿ, ಸೋಮಶೇಖರ ಸ್ಥಾವರಮಠ, ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಬಸಣ್ಣ ದೇಸಾಯಿ, ಬಸವರಾಜ ಬಳಿ, ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಯ್ಯಣ್ಣ ಹೂಗಾರ, ಮಹೇಶ ಸ್ಥಾವರಮಠ, ಪ್ರಭು ಆಲಾಳಮಠ ಹಾಗೂ ಗುಳಬಾಳ ಗ್ರಾಮಸ್ಥರು ಇದ್ದರು.