ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ವಡಗೇರಾ | ಸಕಾಲದಲ್ಲಿ ಮಳೆ ಇಲ್ಲದೆ ಹತ್ತಿ ಬೆಳೆ ಇಳುವರಿ ಕಡಿಮೆ: ರೈತರು ಕಂಗಾಲು

Published : 10 ಡಿಸೆಂಬರ್ 2023, 16:15 IST
Last Updated : 10 ಡಿಸೆಂಬರ್ 2023, 16:15 IST
ಫಾಲೋ ಮಾಡಿ
Comments
ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಅಪಾರ ಪ್ರಮಾಣದ ಫಲ ಹಾಗೂ ಕಾಯಿಗಳು ನೀರಿಲ್ಲದೆ ನೆಲಕ್ಕೆ ಬಿದ್ದಿವೆ. ಅಲ್ಲದೆ ಕಪ್ಪು ಭೂಮಿಯಲ್ಲಿ ತೇವಾಂಶದ ಕೊರತೆಯಿಂದಾಗಿಯೂ ಕಾಯಿಗಳು ಹತ್ತಿ ಬೆಳೆಯಲ್ಲಿ ಸರಿಯಾಗಿ ಬಂದಿಲ್ಲ. ಇವೆರಡು ಕಾರಣಗಳಿಂದಾಗಿ ಈ ವರ್ಷ ಇಳುವರಿಯಲ್ಲಿ ಸಾಕಷ್ಟು ಕಡಿಮೆಯಾಗಿದೆ
–ಶರಣಪ್ಪ ಜಡಿ ರೈತ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT