ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಶ್ರೀನಿವಾರೆಡ್ಡಿ ಚೆನ್ನೂರು, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಪಿಎಸ್ಐ ಸಿದ್ದರಾಯ ಬಳೂರ್ಗಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಜಗನ್ನಾಥರೆಡ್ಡಿ, ಗೌರಿಶಂಕರ ಹಿರೇಮಠ, ಡಾ. ಗಾಳೆಪ್ಪ ಪೂಜಾರಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ್, ಡಾ. ಮರಿಯಪ್ಪ ನಾಟೇಕಾರ, ಬಸವರಾಜ ನಾಟೇಕಾರ, ಶಿವಕುಮಾರ ಗೋನಾಲ, ಸುದರ್ಶನ ನೀಲಹಳ್ಳಿ, ಮೌನೇಶ, ಮಲ್ಲು ಇದ್ದರು.