ಸುರಪುರದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಓದುಗರಿಲ್ಲದೆ ಭಣಗುಡುತ್ತಿರುವುದು
ಸಾಯಬಣ್ಣ ಮೇಲಗಲ್
ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿ ಓದಿನಿಂದ ವಂಚಿತರನ್ನಾಗಿಸುತ್ತಿದ್ದಾರೆ. ಓದುವುದರಿಂದ ಮಾತ್ರ ಜ್ಞಾನ ಪಡೆಯಲು ಸಾಧ್ಯ. ಮೊಬೈಲ್ನಲ್ಲಿ ಬರುವ ಮಾಹಿತಿಗಳಿಗೆ ಖಚಿತತೆ ಇರುವುದಿಲ್ಲ
ಸಾಯಬಣ್ಣ ಮೇಲಗಲ್ ನಿವೃತ್ತ ನ್ಯಾಯಾಧೀಶ
ಹೊನಕೇರೆಪ್ಪ ಹಾದಿಮನಿ
ಓದುಗರ ಸಂಖ್ಯೆ ಹೆಚ್ಚಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಪಾಲಕರು ಶಾಲಾ ಕಾಲೇಜುಗಳ ಮುಖ್ಯಸ್ಥರು ತಮ್ಮ ಮಕ್ಕಳಿಗೆ ಗ್ರಂಥಾಲಯಕ್ಕೆ ಹೋಗುವಂತೆ ಪ್ರೇರಣೆ ನೀಡುವ ಅಗತ್ಯವಿದೆ