ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಗುರುಮಠಕಲ್‌: ರಸ್ತೆಗಳಿಗೆ ಬೇಕಿದೆ ‘ದುರಸ್ತಿ ಭಾಗ್ಯ’

Published : 18 ಅಕ್ಟೋಬರ್ 2025, 6:40 IST
Last Updated : 18 ಅಕ್ಟೋಬರ್ 2025, 6:40 IST
ಫಾಲೋ ಮಾಡಿ
Comments
ಗುರುಮಠಕಲ್‌ ತಾಲ್ಲೂಕಿನ ಗಣಪುರ-ನವಬುರುಜ ರಸ್ತೆಯ ಸ್ಥಿತಿ.
ಗುರುಮಠಕಲ್‌ ತಾಲ್ಲೂಕಿನ ಗಣಪುರ-ನವಬುರುಜ ರಸ್ತೆಯ ಸ್ಥಿತಿ.
ಗುರುಮಠಕಲ್‌ ಹತ್ತಿರದ ಕಾಕಲವಾರ ಮುಖ್ಯರಸ್ತೆಯಲ್ಲಿನ ಕಲ್ವರ್ಟ್‌ಗೆ ರಂದ್ರವಾಗಿದೆ.
ಗುರುಮಠಕಲ್‌ ಹತ್ತಿರದ ಕಾಕಲವಾರ ಮುಖ್ಯರಸ್ತೆಯಲ್ಲಿನ ಕಲ್ವರ್ಟ್‌ಗೆ ರಂದ್ರವಾಗಿದೆ.
ಗುರುಮಠಕಲ್‌ ತಾಲ್ಲೂಕಿನ ಗೋಪಾಳಪುರ ರಸ್ತೆಯು ಹದಗೆಟ್ಟಿರುವುದು.
ಗುರುಮಠಕಲ್‌ ತಾಲ್ಲೂಕಿನ ಗೋಪಾಳಪುರ ರಸ್ತೆಯು ಹದಗೆಟ್ಟಿರುವುದು.
ತಾಲ್ಲೂಕಿನ ಹಲವೆಡೆ ರಸ್ತೆಗಳು ಹಾಳಾಗಿವೆ. ಶೀಘ್ರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಮ್ಮ ತಾಲ್ಲೂಕಿನ ಕುರಿತು ಮಲತಾಯಿ ಧೋರಣೆ ಏಕೆ ?
ಭೀಮರಾಯ ಯೆಲ್ಹೇರಿ ಸಾಮಾಜಿಕ ಕಾರ್ಯಕರ್ತ
ಚಿತ್ತಾಪುರ-ಪುಟಪಾಕ ರಸ್ತೆಯಲ್ಲಿ ಪ್ಯಾಚ್‌ವರ್ಕ್‌ ಮಾಡಿದ್ದು ವಾರದಲ್ಲೇ ಗುಂಡಿಗಳು ಬಿದ್ದಿವೆ. ಸಂಚಾರ ನಿಯಮಗಳು ತಪ್ಪಿದರೆ ದಂಡ ಹಾಕುತ್ತಾರೆ. ಗುಂಡಿಗಳಿಂದ ಅಪಘಾತವಾದರೆ ಆಸ್ಪತ್ರೆ ಬಿಲ್‌ ಕಟ್ಟುವರೇ? 
ಪಿ.ಬಸವಂತರೆಡ್ಡಿ ಚಪೆಟ್ಲಾ ಗ್ರಾಮಸ್ಥ
ತಾಲ್ಲೂಕು ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಜರುಗುತ್ತಿದೆ. ಇನ್ನೂ ಒಂದು ವಾರದಲ್ಲಿ ದುರಸ್ತಿ ಕಾರ್ಯ ಆರಂಭಗೊಳ್ಳಲಿದೆ
ಪರಶುರಾಮ ಲೋಕೋಪಯೋಗಿ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT