ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಹಾಪುರ: ಮತ್ತೆ ಬದುಕು ಕಟ್ಟಿಕೊಳ್ಳುವ ಧಾವಂತ...!

Published : 2 ಸೆಪ್ಟೆಂಬರ್ 2025, 4:37 IST
Last Updated : 2 ಸೆಪ್ಟೆಂಬರ್ 2025, 4:37 IST
ಫಾಲೋ ಮಾಡಿ
Comments
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಕೃಷ್ಣಾ ನದಿ ತಟದ ರೈತರು ಸೋಮವಾರ ಪ್ರವಾಹ ಇಳಿಮುಖವಾಗಿದ್ದರಿಂದ ಕೃಷಿ ಪಂಪಸೆಟ್ ದುರಸ್ತಿಗೊಳಿಸಿದರು
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಕೃಷ್ಣಾ ನದಿ ತಟದ ರೈತರು ಸೋಮವಾರ ಪ್ರವಾಹ ಇಳಿಮುಖವಾಗಿದ್ದರಿಂದ ಕೃಷಿ ಪಂಪಸೆಟ್ ದುರಸ್ತಿಗೊಳಿಸಿದರು
ಕೃಷ್ಣೆಯ ಪ್ರವಾಹ ತಗ್ಗಿದ್ದರಿಂದ ಮತ್ತೆ ವಿದ್ಯುತ್ ಸಂಪರ್ಕದಲ್ಲಿ ಮಗ್ನರಾಗಿದ್ದೇವೆ. ಪ್ರವಾಹ ಬಂದು ಮರೆಯಾದರೆ ನಾವು ₹5ರಿಂದ 10 ಸಾವಿರ ಹಣ ವೆಚ್ಚ ಬೆಳೆ ನಷ್ಟವನ್ನೂ ಅನುಭವಿಸಬೇಕು
ಶಿವರೆಡ್ಡಿ ಪಾಟೀಲ ರೈತ ಕೊಳ್ಳೂರ(ಎಂ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT