ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ವಾಗಣಗೇರಿ: ಮೂಲಸೌಕರ್ಯ ಕೊರತೆ

ಗ್ರಾಮ ಸಂಚಾರ- ಬಯಲು ಶೌಚದಿಂದ ಮುಕ್ತವಾಗಿಲ್ಲ, ಸ್ವಚ್ಛತೆಯಿಲ್ಲ, ಸಾಂಕ್ರಾಮಿಕ ರೋಗಗಳ ಭೀತಿ
Published : 8 ಫೆಬ್ರುವರಿ 2024, 6:17 IST
Last Updated : 8 ಫೆಬ್ರುವರಿ 2024, 6:17 IST
ಫಾಲೋ ಮಾಡಿ
Comments
ಸುರಪುರ ತಾಲ್ಲೂಕಿನ ವಾಗಣಗೇರಿಯ ಕೋಟೆಯ ರಸ್ತೆ
ಸುರಪುರ ತಾಲ್ಲೂಕಿನ ವಾಗಣಗೇರಿಯ ಕೋಟೆಯ ರಸ್ತೆ
ಶಿವರಾಜ ಪಾಟೀಲ
ಶಿವರಾಜ ಪಾಟೀಲ
ಬಯಲು ಶೌಚವನ್ನು ಮುಕ್ತವಾಗಿಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಆದರೆ ಅಧಿಕಾರಿಗಳು ಜನರಲ್ಲಿ ಯೋಜನೆಗಳ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಜತೆಗೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸಬೇಕು.
ಶಿವರಾಜ ಪಾಟೀಲ ಗ್ರಾಮದ ಮುಖಂಡ
ಪುತ್ರಪ್ಪಗೌಡ
ಪುತ್ರಪ್ಪಗೌಡ
ಶೇ 80ರಷ್ಟು ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳು ಇವೆ. ಜನರು ಬಳಕೆ ಮಾಡುತ್ತಿಲ್ಲ. ಹೀಗಾಗಿ ಬಯಲು ಶೌಚ ನಿಲ್ಲುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು
ಪುತ್ರಪ್ಪಗೌಡ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT