ಇದಕ್ಕೂ ಮುಂಚೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಸಂಚಾಲಕ ಮಲ್ಕಪ್ಪ ಅಂಗಡಿ, ಗುಂಡುಗೌಡ ಪಾಟೀಲ್ ಯಾಳಗಿ, ಎಸ್. ಕೆ, ಮಹಮದ್, ಇಸ್ಮಾಯಿಲ್ ಸಾಸನೂರ್, ಶಫಿಕ್ ದಪೇದಾರ, ಶಿವಕುಮಾರ ಬಂದೆ, ಬಂದೆನವಾಜ ನಾಲ್ತವಾಡ, ಹಮೀದ್ ಹುಣಚಾಳ್, ಹನೀಪ್ ಗುಂಡಕನಾಳ್, ಅಬ್ದುಲ್ಸಾಬ ಸಾಸನೂರ್, ಅಯ್ಯೂಬ್ ಹವಲ್ದಾರ್, ಶಂಕರ್ ಬಿರಾದಾರ್, ಆರಿಫ್ ಸಾಸನೂರ್, ಇಲಿಯಾಸ ನಾಲ್ತವಾಡ, ಸಂಗಪ್ಪ ಮಾಲಗತ್ತಿ, ಇಸ್ಮಾಯಿಲ್ ಮದ್ರಕಿ ಸೇರಿದಂತೆ ವ್ರತನಿರತ ಮಾಲಾಧಾರಿಗಳು ಇದ್ದರು.