‘ದೆಹಲಿಗೆ ಆದ ದುಸ್ಥಿತಿ ನಮಗೂ ಬಂದಿತ್ತು’
ಹುಲ್ಲು ಸುಡುವುದರಿಂದ ಪರಿಸರದ ಮೇಲೆ ಹಾನಿಯಾಗುತ್ತಿರುವುದರಿಂದ ದೆಹಲಿ ಪಂಜಾಬ್ ಹರಿಯಾಣ ರಾಜ್ಯದಲ್ಲಿ ಹುಲ್ಲು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಮ್ಮಲ್ಲಿಯೂ ಮುಂದೆ ಅಂತಹ ದುಸ್ಥಿತಿ ಬರುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಹುಲ್ಲು ಸುಡುವುದನ್ನು ನಿಷೇಧಿಸಲು ಕಾನೂನು ಜಾರಿ ಮಾಡಬೇಕು. ಇಲ್ಲದೆ ಹೋದರೆ ದೆಹಲಿ ಆದ ದುಸ್ಥಿತಿ ನಮಗೂ ಬಂದಿತ್ತು ಎಂಬ ಎಚ್ಚರಿಕೆಯ ಗಂಟೆಯನ್ನು ಪರಿಸರ ಪ್ರೇಮಿ ಮಾನಪ್ಪ ಹಡಪದ ಬಾರಿಸಿದ್ದಾರೆ.