ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಹಾಪುರ | ಭತ್ತದ ಹುಲ್ಲಿಗೆ ಬೆಂಕಿ: ವಾಯು ಮಾಲಿನ್ಯ ಅಲ್ಲದೆ ಮಣ್ಣಿನ ಸತ್ವವೂ ನಾಶ

Published : 16 ಡಿಸೆಂಬರ್ 2024, 5:06 IST
Last Updated : 16 ಡಿಸೆಂಬರ್ 2024, 5:06 IST
ಫಾಲೋ ಮಾಡಿ
Comments
ಹುಲ್ಲು ಸುಡುವುದು ಪರಿಸರಕ್ಕೆ ಭೂಮಿಗೂ ಹಾನಿಕಾರಕ. ಭತ್ತದ ಹುಲ್ಲಿಗೆ ಬೆಂಕಿ ಹಚ್ಚಬಾರದು ಎಂದು ಬಗ್ಗೆ ಕೃಷಿ ಮಹಾ ವಿದ್ಯಾಲಯದಿಂದ ಅರಿವು ಹಾಗೂ ಜಾಗೃತಿ ಮೂಡಿಸಲಾಗುತ್ತದೆ
ಪ್ರಕಾಶ ಕುಚನೂರ ಡೀನ್ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯ
ಗದ್ದೆಯಲ್ಲಿ ಬಿದ್ದಿರುವ ಹಲ್ಲುನ್ನು ಸಂಗ್ರಹಿಸಿ ಇಡಲು ಸಮಯ ಹಾಗೂ ಹಣ ವೆಚ್ಚವಾಗುತ್ತದೆ. ತ್ವರಿತವಾಗಿ ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಜಮೀನು ಸಿದ್ಧಪಡಿಸಿಕೊಳ್ಳಬೇಕು. ಅನಿವಾರ್ಯವಾಗಿ ಹುಲ್ಲಿಗೆ ಬೆಂಕಿ ರೈತರು ಹಚ್ಚುತ್ತಾರೆ
ಸಿದ್ದಯ್ಯ ಹಿರೇಮಠ ರೈತ ಮುಖಂಡ
‘ದೆಹಲಿಗೆ ಆದ ದುಸ್ಥಿತಿ ನಮಗೂ ಬಂದಿತ್ತು’
ಹುಲ್ಲು ಸುಡುವುದರಿಂದ ಪರಿಸರದ ಮೇಲೆ ಹಾನಿಯಾಗುತ್ತಿರುವುದರಿಂದ ದೆಹಲಿ ಪಂಜಾಬ್ ಹರಿಯಾಣ ರಾಜ್ಯದಲ್ಲಿ ಹುಲ್ಲು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಮ್ಮಲ್ಲಿಯೂ ಮುಂದೆ ಅಂತಹ ದುಸ್ಥಿತಿ ಬರುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಹುಲ್ಲು ಸುಡುವುದನ್ನು ನಿಷೇಧಿಸಲು ಕಾನೂನು ಜಾರಿ ಮಾಡಬೇಕು. ಇಲ್ಲದೆ ಹೋದರೆ ದೆಹಲಿ ಆದ ದುಸ್ಥಿತಿ ನಮಗೂ ಬಂದಿತ್ತು ಎಂಬ ಎಚ್ಚರಿಕೆಯ ಗಂಟೆಯನ್ನು ಪರಿಸರ ಪ್ರೇಮಿ ಮಾನಪ್ಪ ಹಡಪದ ಬಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT