ಈ ಸಂದರ್ಭದಲ್ಲಿ ಮೌನೇಶ್ವರ ಸ್ವಾಮೀಜಿ, ಕುಮಾರಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಪ್ರಣವ ನಿರಂಜನಾನಂದ ಸ್ವಾಮೀಜಿಸೇರಿದಂತೆ ಗ್ರಾಮಸ್ಥರಾದ ಮಾನಯ್ಯಗೌಡ ದಳಪತಿ, ಗಂಗಾಧರನಾಯಕ, ದೇವಿಂದ್ರಪ್ಪ ಅಂಬಿಗೇರ, ಮಾನಯ್ಯ ಸಾಹುಕಾರ, ಚಿನ್ನಪ್ಪ ಗುಡಗುಂಟಿ, ಸಂಜೀವನಾಯಕ ಕವಾಲ್ದಾರ, ಮಲ್ಲಿಕಾರ್ಜುನಸಾಹು, ವೆಂಕೋಬ ಗುತ್ತೇದಾರ, ಮಲ್ಲಪ್ಪ ಕುಲಕರ್ಣಿ, ಸಲೀಂಸಾಬ ಕಂಬಾರ, ಮಲ್ಲಪ್ಪ ಬೇವಿನಾಳ, ಬಾಬು ಹೊಸಮನಿ, ಭೀಮಣ್ಣ ಕವಾಲ್ದಾರ, ಬಸವರಾಜ ಕವಾಲ್ದಾರ, ದೇವರಾಜ ಗಿರಣಿ, ಫಕ್ರುದ್ದೀನ್ ಹವಾಲ್ದಾರ್ ಸೇರಿದಂತೆ ಹಲವರಿದ್ದರು.