ನಮ್ಮ ಪೂರ್ವಿಕರು ಕೃಷ್ಣನ ಅನನ್ಯ ಭಕ್ತರು. ಆರಾಧ್ಯ ದೈವ ವೇಣುಗೋಪಾಲನ ಜಾತ್ರೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುವುದು ನಮ್ಮ ಪರಂಪರೆ
ರಾಜಾ ಕೃಷ್ಣಪ್ಪನಾಯಕ, ಪ್ರಸ್ತುತ ಅರಸರು
ಜಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಹೆಚ್ಚಿನ ಪುರೋಹಿತರ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಶ್ರದ್ಧೆ ಭಕ್ತಿ ಸ್ವಚ್ಛತೆ ಕಾಪಾಡಬೇಕು