ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಸುರಪುರದ ಇತಿಹಾಸ ಪ್ರಸಿದ್ಧ ‘ಹಾಲೋಕುಳಿ’ ಜಾತ್ರೆ

ಅಶೋಕ ಸಾಲವಾಡಗಿ
Published : 17 ಆಗಸ್ಟ್ 2025, 7:17 IST
Last Updated : 17 ಆಗಸ್ಟ್ 2025, 7:17 IST
ಫಾಲೋ ಮಾಡಿ
Comments
ನಮ್ಮ ಪೂರ್ವಿಕರು ಕೃಷ್ಣನ ಅನನ್ಯ ಭಕ್ತರು. ಆರಾಧ್ಯ ದೈವ ವೇಣುಗೋಪಾಲನ ಜಾತ್ರೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುವುದು ನಮ್ಮ ಪರಂಪರೆ
ರಾಜಾ ಕೃಷ್ಣಪ್ಪನಾಯಕ, ಪ್ರಸ್ತುತ ಅರಸರು
ಜಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಹೆಚ್ಚಿನ ಪುರೋಹಿತರ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಶ್ರದ್ಧೆ ಭಕ್ತಿ ಸ್ವಚ್ಛತೆ ಕಾಪಾಡಬೇಕು
ಆಂಜನೇಯಚಾರ್ಯಲು, ಪ್ರಧಾನ ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT