ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಣೇಕಲ್: ಗ್ರಾಮಸ್ಥರಿಗಿಲ್ಲ ಶುದ್ಧ ನೀರಿನ ಭಾಗ್ಯ

ಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿರುಪಯುಕ್ತವಾದ ನೀರಿನ ಘಟಕಗಳು
–ಮಲ್ಲಿಕಾರ್ಜುನ. ಬಿ ಅರಕೇರಕರ್
Published : 13 ಸೆಪ್ಟೆಂಬರ್ 2024, 6:00 IST
Last Updated : 13 ಸೆಪ್ಟೆಂಬರ್ 2024, 6:00 IST
ಫಾಲೋ ಮಾಡಿ
Comments
ಸುರೇಶ ವಿಶ್ವಕರ್ಮ
ಸುರೇಶ ವಿಶ್ವಕರ್ಮ
ಶ್ರೀನಿವಾಸ ಶೆಟ್ಟಿ
ಶ್ರೀನಿವಾಸ ಶೆಟ್ಟಿ
ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಪೂರೈಸಿ ಅನುಕೂಲ ಮಾಡಿಕೊಡಬೇಕು.
–ಸುರೇಶ ವಿಶ್ವಕರ್ಮ ಕಣೇಕಲ್
ಜನಸಾಮಾನ್ಯರು ವಿವಿಧ ರೋಗಗಳಿಗೆ ತುತ್ತಾಗದಂತೆ ತಡೆಯಲು ಶೀಘ್ರದಲ್ಲಿ ಸಂಬಂಧಿಸಿದವರು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಶುದ್ಧ ನೀರು ನೀಡಬೇಕು.
ಶ್ರೀನಿವಾಸ ಶೆಟ್ಟಿ ಕಣೇಕಲ್
ಘಟಕಗಳ ನಿರ್ವಹಣೆಗೆ ಸಂಪನ್ಮೂಲದ ಕೊರತೆಯಿದೆ. 15ನೇ ಹಣಕಾಸು ಯೋಜನೆಯಡಿ ಶೀಘ್ರ ಕ್ರಿಯಾ ಯೋಜನೆ ರೂಪಿಸಿ ದುರಸ್ತಿಗೊಳಿಸುತ್ತೇವೆ.
ಶಿವಶರಣಪ್ಪ ಪಿಡಿಒ ಕಾಳೆಬೆಳಗುಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT