ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಯಾದಗಿರಿ| ಆಯುಧಪೂಜೆ, ವಿಜಯ ದಶಮಿ ಮೇಲೂ ಪ್ರವಾಹದ ಛಾಯೆ: ಜನರಿಗಿಲ್ಲ ಖರೀದಿ ಉತ್ಸಾಹ

Published : 1 ಅಕ್ಟೋಬರ್ 2025, 8:27 IST
Last Updated : 1 ಅಕ್ಟೋಬರ್ 2025, 8:27 IST
ಫಾಲೋ ಮಾಡಿ
Comments
ಯಾದಗಿರಿ ನಗರ ಗಾಂಧಿ ವೃತ್ತದಲ್ಲಿ ಮಂಗಳವಾರ ಕುಂಕುಮ ಖರೀದಿಸಿದ ಗ್ರಾಹಕರು
ಯಾದಗಿರಿ ನಗರ ಗಾಂಧಿ ವೃತ್ತದಲ್ಲಿ ಮಂಗಳವಾರ ಕುಂಕುಮ ಖರೀದಿಸಿದ ಗ್ರಾಹಕರು
ಈ ಹಿಂದೆ ವಿಜಯದಶಮಿಯ ವ್ಯಾಪಾರ ಮೂರು ದಿನಗಳು ನಡೆಯುತ್ತಿದ್ದವು. ಮೊದಲನೇ ದಿನ ಗ್ರಾಮೀಣ ಭಾಗದವರು ಎರಡು ದಿನ ನಗರದವರು ಬರುತ್ತಿದ್ದರು. ಈಗ ಅಂತಹ ಸಂಭ್ರಮ ಇಲ್ಲವಾಗಿದೆ
ಮಹೇಶ ಯಾದಗಿರಿ‌ ,ಕುಂಕುಮ ವ್ಯಾಪಾರಿ
ಹಳ್ಳಿಯಿಂದ ಜನರು ಬಂದು ಖರೀದಿ ಮಾಡಿದರೆ ಮಾತ್ರ ವ್ಯಾಪಾರ ಜೋರಾಗಿ ನಮ್ಮ ಜೇಬು ಸಹ ತುಂಬುತ್ತದೆ. ಮಳೆ ನೆರೆಯಿಂದ ಜನರು ಹಳ್ಳಿಯಿಂದ ಆಚನೇ ಬರುತ್ತಿಲ್ಲ
ಬಸವರಾಜ ಬೂದುಕುಂಬಳಕಾಯಿ, ವ್ಯಾಪಾರಿ
ಹಣ್ಣುಗಳ ದರ ಸ್ಥಿರ
ಹಬ್ಬದ ಋತುವಿನಲ್ಲಿ ಹಣ್ಣು ಹಂಪಲುಗಳ ದರ ಸ್ಥಿರವಾಗಿದೆ. ಆದರೆ ಖರೀದಿ ಮಾತ್ರ ಇಳಿಮುಖವಾಗಿದೆ. ಡಜನ್ ಬಾಳೆಹಣ್ಣು ₹ 50 ಡಜನ್‌ ಪಚ್ಚ ಬಾಳೆ ₹40 ದರ ಇತ್ತು. ಐದು ಪೇರಲ ಹಣ್ಣು ₹60 ಐದು ದಾಳಿಂಬೆ ₹100 ಐದು ಸೇಬು ₹100 ಐದು ಸೀತಾಫಲ ₹40 (ಗಾತ್ರ ಆಧರಿಸಿ) ಒಂದು ಕೆ.ಜಿ. ಸಪೋಟ ₹100 5 ಮೂಸಂಬಿ ₹100 ಒಂದು ಕೆ.ಜಿ. ದ್ರಾಕ್ಷಿ ₹100ಯಂತೆ ಖರೀದಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT