ಯಾದಗಿರಿಯ ಮೈಲಾಪುರ ಅಗಸಿ–ಗಂಜ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು
ಯಾದಗಿರಿಯ ಲುಂಬಿನಿ ಉದ್ಯಾನ ರಸ್ತೆಯ ದುಸ್ಥಿತಿ
ಯಾದಗಿರಿಯ ಗಾಂಧಿ ವೃತ್ತದ ರಸ್ತೆಯಲ್ಲಿ ನಿಂತ ಮಳೆ ನೀರು
ಸುರಪುರದ ತಹಶೀಲ್ದಾರ್ ಕಚೇರಿ ರಸ್ತೆಯ ದುಸ್ಥಿತಿ
ವಡಗೇರಾ ತಾಲ್ಲೂಕಿನ ಜಿಲ್ಲಾ ಮುಖ್ಯ ರಸ್ತೆ ಮೇಲೆ ಬಿದ್ದಿರುವ ಗುಂಡಿಗಳು
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಹದಗೆಟ್ಟಿರುವ ರಸ್ತೆ

ಅನುದಾನ ಮಂಜೂರಾಗಿ ಅಂದಾಜಿತ ಮೊತ್ತವೂ ಸಿದ್ಧವಾಗಿದೆ. ಟೆಂಡರ್ ಕರೆದು ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಯನ್ನು ಶೀಘ್ರದಲ್ಲಿ ಮಾಡುತ್ತೇವೆ
ಅಭಿಮನ್ಯು ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯುಡಿ ಯಾದಗಿರಿ ವಿಭಾಗ
ಸುರಪುರದಲ್ಲಿ ವೇಣುಗೋಪಾಲಸ್ವಾಮಿ ಜಾತ್ರೆಗಾಗಿ ತಾತ್ಕಾಲಿಕ ದುರಸ್ತಿ ಮಾಡಲಾಗುವುದು. ಜಾತ್ರೆಯ ನಂತರ ಕಾಮಗಾರಿ ಕೈಗೊಳ್ಳಲಾಗುವುದು
ಮಹೇಶ ಮಾಳಗಿ ಕಿರಿಯ ಎಂಜಿನಿಯರ್ ಸುರಪುರ ನಗರಸಭೆ
ಜಿಲ್ಲಾ ಮುಖ್ಯ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು
ಮಹಮ್ಮದ್ ಖುರೇಷಿ ವಡಗೇರಾ ಬೈಕ್ ಸವಾರ