ಶನಿವಾರ, 1 ನವೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಚುರುಮುರಿ Podcast: ಕನ್ನಡ ಹಣೆಬರಹ!

ಚುರುಮುರಿ Podcast: ಕನ್ನಡ ಹಣೆಬರಹ!
Last Updated 1 ನವೆಂಬರ್ 2025, 4:33 IST
ಚುರುಮುರಿ Podcast: ಕನ್ನಡ ಹಣೆಬರಹ!

ಚುರುಮುರಿ: ಕನ್ನಡ ಹಣೆಬರಹ!

Kannada Literature Satire: ‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.
Last Updated 31 ಅಕ್ಟೋಬರ್ 2025, 23:30 IST
ಚುರುಮುರಿ: ಕನ್ನಡ ಹಣೆಬರಹ!

75 ವರ್ಷಗಳ ಹಿಂದೆ: ಮೇ ತಿಂಗಳಿನಲ್ಲಿ ಮಹಾ ಚುನಾವಣೆ ಶತಸಿದ್ಧ

Indian Election History: 1951ರ ಮೇ ಅಂತ್ಯದೊಳಗೆ ಮಹಾ ಚುನಾವಣೆ ಮುಗಿಯಲೇಬೇಕು ಎಂದು ಪಂಡಿತ್‌ ಜವಾಹರಲಾಲ್‌ ನೆಹರೂ ಘೋಷಿಸಿದ ಸಂದರ್ಭ; ಹವಾಮಾನ ಮತ್ತು ಕಾಲದೋಷಗಳ ನಡುವೆಯೂ ಚುನಾವಣೆಯನ್ನು ಸಮಯಕ್ಕೆ ಪೂರ್ಣಗೊಳಿಸಲು ಸೂಚನೆ ನೀಡಿದರು.
Last Updated 31 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಮೇ ತಿಂಗಳಿನಲ್ಲಿ ಮಹಾ ಚುನಾವಣೆ ಶತಸಿದ್ಧ

25 ವರ್ಷಗಳ ಹಿಂದೆ | ಮೋಸದಾಟ: ಅಜರುದ್ದೀನ್, ಲಾರಾ, ಸ್ಟುವರ್ಟ್‌ ಹೆಸರು

Cricket Corruption: ಸಿಬಿಐ ವರದಿ ಪ್ರಕಾರ ಅಜರುದ್ದೀನ್‌, ಬ್ರಿಯಾನ್‌ ಲಾರಾ, ಅಲೆಕ್‌ ಸ್ಟುವರ್ಟ್‌ ಮತ್ತು ಡೀನ್‌ ಜೋನ್ಸ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರಿಕೆಟಿಗರ ಹೆಸರು 25 ವರ್ಷಗಳ ಹಿಂದಿನ ಮೋಸದಾಟ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
Last Updated 31 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ | ಮೋಸದಾಟ: ಅಜರುದ್ದೀನ್, ಲಾರಾ, ಸ್ಟುವರ್ಟ್‌ ಹೆಸರು

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Opinion: ಪ್ರಜಾವಾಣಿ ಓದುಗರು ಭ್ರಷ್ಟಾಚಾರ, ರಾಜಕೀಯ ಶಿಸ್ತಿನ ಕೊರತೆ, ವಿದ್ಯಾರ್ಥಿನಿಯರ ಶುಚಿತ್ವ ಸೌಲಭ್ಯ, ರೀಲ್ಸ್ ಹಾವಳಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌
Last Updated 31 ಅಕ್ಟೋಬರ್ 2025, 23:30 IST
ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ಸಂಪಾದಕೀಯ | ಬೇಲದಕುಪ್ಪೆಯಲ್ಲಿ ಪ್ರವಾಸಿ ಕೇಂದ್ರ: ಪರಿಸರ ಸಮತೋಲನಕ್ಕೆ ಅಪಾಯ

Wildlife Conservation: ಬಂಡೀಪುರದ ಮಹದೇಶ್ವರ ಸ್ವಾಮಿ ದೇವಸ್ಥಾನ ಪರಿಸರವನ್ನು ಪ್ರವಾಸಿಕೇಂದ್ರ ಆಗಿಸುವ ಸರ್ಕಾರದ ನಿರ್ಧಾರ ವಿವೇಕದಿಂದ ಕೂಡಿದ್ದಲ್ಲ. ಅದು ಕಾನೂನು ವಿರುದ್ಧವೂ ಹೌದು.
Last Updated 31 ಅಕ್ಟೋಬರ್ 2025, 23:30 IST
ಸಂಪಾದಕೀಯ | ಬೇಲದಕುಪ್ಪೆಯಲ್ಲಿ ಪ್ರವಾಸಿ ಕೇಂದ್ರ: ಪರಿಸರ ಸಮತೋಲನಕ್ಕೆ ಅಪಾಯ
ADVERTISEMENT

ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!

Kasargod Border Issue: ಕನ್ನಡನಾಡೂ ಒಪ್ಪಿಕೊಳ್ಳದ, ಕೇರಳವೂ ಅಪ್ಪಿಕೊಳ್ಳದ ಕಾಸರಗೋಡಿನ ಕನ್ನಡಿಗರದು ತ್ರಿಶಂಕುಸ್ಥಿತಿ. ಅವರ ಅನಾಥಪ್ರಜ್ಞೆಯನ್ನು ಸರ್ಕಾರ ಗಮನಿಸುತ್ತಿಲ್ಲವೇಕೆ?
Last Updated 31 ಅಕ್ಟೋಬರ್ 2025, 23:30 IST
ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

Kannada Language: ಮೈಸೂರಿನ ಮಾನಸಗಂಗೋತ್ರಿ ಮತ್ತು ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ ಮೂಲಕ ವಿದೇಶಿಯರು ಕನ್ನಡ ಕಲಿಯುವ ಅನನ್ಯ ಯೋಜನೆ; 20 ವರ್ಷಗಳಲ್ಲಿ 6,000ಕ್ಕೂ ಹೆಚ್ಚು ಮಂದಿ ಕನ್ನಡ ಪಾಠ ಮಾಡಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು

Children's Literature: ಕನ್ನಡದ ಮಕ್ಕಳ ಸಾಹಿತ್ಯ ಹೊಸ ರೂಪ ಪಡೆಯುತ್ತಿದ್ದು, ಬಹುರೂಪಿ, ಅಭಿನವ, ನವಕರ್ನಾಟಕ ಸೇರಿದಂತೆ ಅನೇಕ ಪ್ರಕಾಶಕರು ಬಣ್ಣದ ಚಿತ್ರ ಪುಸ್ತಕಗಳಿಂದ ಎಳೆಯರ ಮನಸ್ಸು ಗೆಲ್ಲುತ್ತಿದ್ದಾರೆ; ಗುಣಮಟ್ಟ, ವಿನ್ಯಾಸ ಮತ್ತು ನವೀನತೆ ಗಮನಾರ್ಹ.
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು
ADVERTISEMENT
ADVERTISEMENT
ADVERTISEMENT