ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಮಾಧಾನ ಅಂಕಣ | ಅತಿ ಕಾಳಜಿ ಬಿಡಿ: ಸ್ವಾತಂತ್ರ್ಯ ಕೊಡಿ

Published : 21 ಸೆಪ್ಟೆಂಬರ್ 2025, 23:30 IST
Last Updated : 21 ಸೆಪ್ಟೆಂಬರ್ 2025, 23:30 IST
ಫಾಲೋ ಮಾಡಿ
Comments
ಪ್ರ

ನಮಗೆ ಒಬ್ಬನೇ ಮಗ. ಪದವಿ ಕೊನೆಯ ವರ್ಷದಲ್ಲಿದ್ದಾನೆ. ಓದಿನಲ್ಲಿ ಪರವಾಗಿಲ್ಲ. ಆದರೆ ವಯಸ್ಸಿಗೆ ಮೀರಿದ ನಾಚಿಕೆ ಹಾಗೂ ಹಿಂಜರಿಕೆ. ಗೆಳೆಯರು ಕಡಿಮೆ. ಮಾತಾಡುವಾಗ ಆಗಾಗ ಉಗ್ಗುತ್ತಾನೆ. ಬೈಕು ಕೊಡಿಸಿ ಎಂದು ಹಟ ಮಾಡುತ್ತಾನೆ. ಅವನಿಗೇನಾದರೂ ಅನಾಹುತವಾದರೆ ಎನ್ನುವ ಆತಂಕದಿಂದ ನಾವು ಕೊಡಿಸಿಲ್ಲ. ಯಾವಾಗಲೂ ಮೊಬೈಲ್‌ ಫೋನಿನಲ್ಲಿ ಮುಳುಗಿರುತ್ತಾನೆ. ಒಬ್ಬನೇ ಎಲ್ಲಿಗೂ ಹೋಗುವುದಿಲ್ಲ. ನನ್ನ ಮೇಲೆ ಸಿಡುಕುತ್ತಾನೆ. ತಂದೆಯ ಜೊತೆಗೆ ಓಡಾಡುತ್ತಾನೆ. ನೌಕರಿ ಮಾಡುವುದಿಲ್ಲ, ಹಾಗಾಗಿ ಮುಂದೆ ಓದುವುದಿಲ್ಲ ಎನ್ನುತ್ತಾನೆ. ಯಾಕೆ ಹೀಗೆ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT