ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಕವಿತಾಳ: ಸಾಮೂಹಿಕ ವಿವಾಹ ಸಮಾರಂಭ

ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಾಲ್ಕು ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Last Updated 10 ಮೇ 2024, 16:04 IST
ಕವಿತಾಳ: ಸಾಮೂಹಿಕ ವಿವಾಹ ಸಮಾರಂಭ

ಕುಡಿಯುವ ನೀರಿಗೆ ಜನರ ಪರದಾಟ

ಹಟ್ಟಿಚಿನ್ನದಗಣಿ  ಕುಡಿಯುವ ನೀರಿಗೆ ಜನರ ಪರದಾಟ
Last Updated 10 ಮೇ 2024, 16:04 IST
ಕುಡಿಯುವ ನೀರಿಗೆ ಜನರ ಪರದಾಟ

‘ಭಾರತದ ಸಂವಿಧಾನಕ್ಕೆ ಬುದ್ಧ, ಬಸವನ ವಿಚಾರ ಬುನಾದಿ’

‘ಭಾರತ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ, ಸಮಾನತೆ, ಸರ್ವರಿಗು ಸಮಬಾಳು-ಸರ್ವರಿಗು ಸಮಪಾಲು ತತ್ವಗಳಿಗೆ ಗೌತಮ ಬುದ್ಧ
Last Updated 10 ಮೇ 2024, 16:03 IST
‘ಭಾರತದ ಸಂವಿಧಾನಕ್ಕೆ ಬುದ್ಧ, ಬಸವನ ವಿಚಾರ ಬುನಾದಿ’

'ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ’

ಸಾಹಿತಿ ಅಕ್ಕಮಹಾದೇವಿ ಉಪ್ಪಿನ್ ಹೇಳಿಕೆ
Last Updated 10 ಮೇ 2024, 16:03 IST
'ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ’

ಮಲ್ಲಯ್ಯ ಅತ್ತನೂರನವರ ಮೂರು ಕೃತಿಗಳ ಬಿಡುಗಡೆ ನಾಳೆ

ಮಲ್ಲಯ್ಯ ಅತ್ತನೂರನವರ ಮೂರು ಕೃತಿಗಳ ಬಿಡುಗಡೆ
Last Updated 10 ಮೇ 2024, 16:02 IST
fallback

SSLC Results: ಮತ್ತೆ ಒಂದು ಸ್ಥಾನ ಕುಸಿದ ರಾಯಚೂರು, ಮುಂದುವರಿದ ಕಳಪೆ ಸಾಧನೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 63.49ರಷ್ಟು ಫಲಿತಾಂಶ ಬಂದಿದೆ.
Last Updated 10 ಮೇ 2024, 5:29 IST
SSLC Results: ಮತ್ತೆ ಒಂದು ಸ್ಥಾನ ಕುಸಿದ ರಾಯಚೂರು, ಮುಂದುವರಿದ ಕಳಪೆ ಸಾಧನೆ

ಸಿಂಧನೂರು: ಜಿಂಕೆಯನ್ನು ರಕ್ಷಿಸಿದ ವನಸಿರಿ ತಂಡ

ಸಿಂಧನೂರು ನಗರದ ಪಿಡಬ್ಯೂಡಿ ಕ್ಯಾಂಪ್‌ ಕೆಪಿ ಮುಂಭಾಗದಲ್ಲಿ ಗುರುವಾರ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು ವನಸಿರಿ ಫೌಂಡೇಶನ್ ತಂಡದವರು ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಕ್ಷಿಸಿದರು.
Last Updated 9 ಮೇ 2024, 14:36 IST
ಸಿಂಧನೂರು: ಜಿಂಕೆಯನ್ನು ರಕ್ಷಿಸಿದ ವನಸಿರಿ ತಂಡ
ADVERTISEMENT

ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ರಾಯಚೂರು: ಜಿಲ್ಲೆಯ ಕವಿತಾಳ, ಮಾನ್ವಿ ಸೇರಿದಂತೆ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.
Last Updated 9 ಮೇ 2024, 9:08 IST
ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 62.2 ಫಲಿತಾಂಶ ಬಂದಿದೆ.
Last Updated 9 ಮೇ 2024, 6:50 IST
SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚಾರ ಸಂಕಷ್ಟ

ಸಿಂಧನೂರು ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‍ಗೆ ತೆರಳುವ ರಸ್ತೆ ಹಾಳಾಗಿದ್ದು, ಸರ್ಕಾರಿ ಬಸ್, ಕಾರು, ಆಟೊ ಮತ್ತಿತರ ವಾಹನಗಳು ಸಂಕಷ್ಟದಲ್ಲಿಯೇ ಸಂಚಾರ ಮಾಡುವಂತಾಗಿದೆ.
Last Updated 9 ಮೇ 2024, 6:03 IST
ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚಾರ ಸಂಕಷ್ಟ
ADVERTISEMENT