ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಝಾನ್ಸಿ ರಾಣಿ’ಯ ರೀತಿಯಲ್ಲಿ ಸವಾಲು ಹಾಕುತ್ತಿದ್ದಾರೆ. ಹೇಮಂತ್ ಅಥವಾ ನಾನು ತಪ್ಪಿತಸ್ಥ ಎಂದು ಯಾವ ನ್ಯಾಯಾಲಯವೂ ಹೇಳಿಲ್ಲ. ಎಎಪಿ ಮತ್ತು ಜೆಎಂಎಂಅನ್ನು ನಾಶ ಮಾಡಲು ಪ್ರಧಾನಿ ಸಂಚು ರೂಪಿಸಿದ್ದರು. ಆದರೆ ನಾವು ಶಕ್ತಿ ಹೆಚ್ಚಿಸಿಕೊಂಡೆವು. ದೆಹಲಿ, ಪಂಜಾಬ್ ಮತ್ತು ಜಾರ್ಖಂಡ್ನಲ್ಲಿ ಸರ್ಕಾರ ಉರುಳಿಸುವ
ಬಿಜೆಪಿ ತಂತ್ರ ಫಲಿಸಲಿಲ್ಲ
ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
(ಜಾರ್ಖಂಡ್ನಲ್ಲಿ ಚುನಾವಣಾ ಪ್ರಚಾರದ ವೇಳೆ)