ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ದೃಷ್ಟಿಯಿಂದ ಈ ಚುನಾವಣೆಯು ಮಹತ್ವದ್ದಾಗಿದೆ. ಜನರು ಈ ಹೋರಾಟದಲ್ಲಿ ಪಾಲ್ಗೊಂಡು ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಿಮ್ಮ ಪ್ರತಿ ಮತವು ಉದ್ಯೋಗ ಸೃಷ್ಟಿಸಲಿದೆ, ಹಣದುಬ್ಬರವನ್ನು ತಗ್ಗಿಸಲಿದೆ, ಮಹಿಳೆಯರ ಸಬಲೀಕರಣ ಮತ್ತು ಸಮಾನತೆಗೆ ಸಹಕಾರಿಯಾಗಲಿದೆ
-ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
(ದೆಹಲಿಯ ಜನರನ್ನುದ್ದೇಶಿಸಿದ ನೀಡಿದ ವಿಡಿಯೊ ಹೇಳಿಕೆ)