ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ತಿರುಗಿ ಬಿದ್ದ ಕ್ಷತ್ರಿಯರು– ಬಿಜೆಪಿಗೆ ತಲೆಬಿಸಿ

‘ಹಿಂದುತ್ವದ ಪ್ರಯೋಗ ಶಾಲೆ’ಯಲ್ಲಿ ಹೋರಾಟದ ಕಿಚ್ಚು
Published : 1 ಮೇ 2024, 23:43 IST
Last Updated : 1 ಮೇ 2024, 23:43 IST
ಫಾಲೋ ಮಾಡಿ
Comments
ಗುಜರಾತ್ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಲವೂ ಗೆಲುವು ಖಚಿತ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ, ರಜಪೂತರು (ಕ್ಷತ್ರಿಯರ) ಮುನಿಸಿಕೊಂಡಿರುವುದು ಪಕ್ಷಕ್ಕೆ ತಲೆಬಿಸಿ ತಂದೊಡ್ಡಿದೆ. ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವ ಹೊತ್ತಿನಲ್ಲಿ ಕ್ಷತ್ರಿಯರ ಹೋರಾಟದ ನೆಲೆ ವಿಸ್ತರಿಸುತ್ತಿರುವುದು ಬಿಜೆಪಿ ಪಾಲಿಗೆ ಕೆಟ್ಟ ಸುದ್ದಿ. 
ನರೇಂದ್ರ ಮೋದಿ
ನರೇಂದ್ರ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT