‘ಫಾರಂ 17ಸಿ ಅನ್ನು ಸಾರ್ವಜನಿಕಗೊಳಿಸಿ ಎಂದು ಆಗ್ರಹಿಸಿದರೆ, ಆಯೋಗವು ಅದನ್ನು ನಿರಾಕರಿಸಿದೆ. ಆ ಮೂಲಕ ಎಷ್ಟು ಮತದಾನವಾಗಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡಲು ಅದು ಒಪ್ಪಿಲ್ಲ. ಮತ ಎಣಿಕೆ ಮುಗಿದು, ಫಲಿತಾಂಶ ಬಂದ ಮೇಲೆ ಏನೂ ಮಾಡುವುದಕ್ಕೆ ಬರುವುದಿಲ್ಲ. ಸರ್ಕಾರ ರಚನೆಯಾಗುತ್ತದೆ. ಹಾಗಾಗಿ, ಯಾವ ಅಭ್ಯರ್ಥಿಯೂ ‘ಅಕ್ರಮ’ವಾಗಿ ಆಯ್ಕೆ ಆಗಬಾರದು’ ಎಂದರು.